ಸು ಮ್ಮನೆ ಕೂತು ಬಿಸಿ ಬಿಸಿ ಭಾತು ತಿ ನ್ನುತ ಪುಟ್ಟನು ಮನೆಲಿದ್ದ
ನಿದ್ದೆಯ ತೂಗು ತ ಬೊಜ್ಜನು ಬೆಳೆಸುತ ದಪ್ಪಗೆ ಅವನು ಬೆಳೆದಿದ್ದ
ಎಲ್ಲರ ಹಾಗೆ ಶಾಲೆಗೆ ಹೋಗೆನು ಎನ್ನುವ ಹಠವು ಇದ್ದಿತ್ತು. ಡಾಕ್ಟರ್ಆಗುವ ಯೋಚನೆಯೊಮ್ಮೆ ಕನಸಲಿ ಅವನಿಗೆ ಹೊಳೆದಿತ್ತು.
ಓದದೆ ಬರೆಯದೆ ಏನೂಕಲಿಯದೆ ಪುಟ್ಟನ ಯೋಚ ನೆ ಯಾಕಾಗಿ ? ಕಷ್ಟವು ಪಟ್ಟರೆ ಇಷ್ಟವು ದೊರಕುವು ದೆನ್ನುವ ಮಾತು ನಿಜವಾಗಿ
-ಮಂಜುಲಗಿರಿ ವೆಂಕಟರಮಣ |