ಮುಖ್ಯ ಪುಟ >  ವಿವಿಧ >  ಸಾಹಿತ್ಯ
ಲೇಖನ
WD
 
'ಭಾವಬಿಂಬ'ದಿ ಪಯಣ, 'ತುಳಸಿವನ'ದೊಳು ಸಂಭ್ರಮ!
ಭಾನುವಾರ ಬೆಳಗಾಮುಂಚೆ ಏಳೋದು ಅಂದ್ರೆ ನಮ್ಮೊಳಗಿನ ಸೋಮಾರಿಗೆ ಸಿಕ್ಕಾಪಟ್ಟೆ ಕಿರಿಕಿರಿಯಾಗೋ ಸಂಗತಿ. ಆದರೂ ಏಳಬೇಕಾದಂತಹ ದಿನ ಇದಾಗಿತ್ತು: 27 ಜುಲೈ 2008. 'ಹತ್ತು ಗಂಟೆ ಮೂವತ್ತು ನಿಮಿಷಕ್ಕೆ ಕಾಫಿ-ತಿಂಡಿ ಸಮೇತ ಕಾಯ್ತಿರ್ತೀವಿ, ಬನ್ನಿ' ಅಂತ ಸುಪ್ತದೀಪ್ತಿ, ತುಳಸಿಯಮ್ಮ -ಇಬ್ರೂ ಪ್ರೀತಿಯಿಂದ ಕರೆದಿದ್ರು. ಹೋಗ್ಲಿಲ್ಲಾಂದ್ರೆ ಬೈಸಿಕೊಳ್ಳಬೇಕಾಗತ್ತೆ ಅಂತ ನಾವೂ ಹೋದ್ವಿ.
ಮುಂದೆ ಓದಿ  
ಕವನ
ನನ್ನಣ್ಣ
ನಿವೇದನೆ
ಜಡೆಗಳು
ಜಾತಿ
ಬಸವೇಶ್ವರರ ವಚನ
ಒಂದೆ ಕುಲ ಒಂದೆ ನೆಲ
ಏಕತೆ
ಬೇವು ಬೆಲ್ಲ - ಭಾಗ 1
 
ಮತ್ತಷ್ಟು
ವೆಬ್‌ದುನಿಯಾದಲ್ಲಿನ ವಿಶೇಷ
PTI
 
ಕಥೆ: ನಾಗಮುರಿಗೆ
ಕಮಲತ್ತೆಯ ಬಹುದಿನದ ಕನಸೊಂದು ಅಂದಿಗೆ ಸಜೀವಗೊಳ್ಳುವುದಿತ್ತು. ಅಂದು ತಾವು ಎಲ್ಲರಗಿಂತ ಬೇಗ ಏಳಬೇಕೆಂದು ಅನೇಕ ದಿನಗಳಿಂದ ಅವರು ಯೋಜಿಸಿದ್ದೇನೋ ಸರಿ.
ಮುಂದೆ ಓದಿ  
ವೆಬ್‌ದುನಿಯಾದಲ್ಲಿನ ವಿಶೇಷ
WD
 
ವೆಬ್‌ದುನಿಯಾ ವಾರದ ಬ್ಲಾಗ್: ಹರಿವ ಲಹರಿ
ಕನ್ನಡ ಬ್ಲಾಗು ಲೋಕದಲ್ಲಿ ಅರಳುತ್ತಿರುವ ಕುಸುಮಗಳು ಬೀರುತ್ತಿರುವ ಕಂಪನ್ನು ಆಸ್ವಾದಿಸಿಯೇ ತೀರಬೇಕು. ಅವುಗಳಲ್ಲಿ ಆತ್ಮೀಯವಾಗುವ, ಕವನ ಪ್ರಿಯರನ್ನು ಮಿಂಚಿನಂತೆ ಸೆಳೆಯುತ್ತಿರುವ ಬ್ಲಾಗುಗಳಲ್ಲಿ 'ಸುಪ್ತದೀಪ್ತಿ' ಅವರ 'ಹರಿವ ಲಹರಿ' (http://suptadeepti.blogspot.com/) ಬ್ಲಾಗ್ ಕೂಡ ಒಂದು.
ವೆಬ್‌ದುನಿಯಾ ವಾರದ ಬ್ಲಾಗ್ "ಪಿಚ್ಚರ್"
ವೆಬ್‌ದುನಿಯಾ ವಾರದ ಬ್ಲಾಗ್: ಋಜುವಾತು
ವೆಬ್‌ದುನಿಯಾ ವಾರದ ಬ್ಲಾಗ್: ಚಂಪಕಾವತಿ
ವೆಬ್‌ದುನಿಯಾ ವಾರದ ಬ್ಲಾಗ್: ಅಂತರಂಗ
ವೆಬ್‌ದುನಿಯಾ ವಾರದ ಬ್ಲಾಗ್: ಅವಧಿ
ವೆಬ್‌ದುನಿಯಾ ವಾರದ ಬ್ಲಾಗ್: ನೆನಪು ನೇವರಿಕೆ