ಮಾವಿನ ಸೀಸನ್ನಿನ ವಿಶೇಷ ಭಕ್ಷ್ಯವೆಂದರೆ ಮಾವಿನ ರಸಾಯನ. ಬಹುಶಃ ಮಾವು ಬೆಳೆಯುವ ಪ್ರದೇಶದ ಯಾವುದೇ ಮನೆಗೆ ಮಾವಿನ ಸೀಸನ್ ಸಮಯದಲ್ಲಿ ಭೇಟಿ ನೀಡಿದರೆ ರಸಾಯನ ಸವಿಯಲು ಸಿಗದಿರುವುದು ಅಪರೂಪ. ಅದನ್ನು ಹೇಗೆ ಮಾಡೋದು ಅಂತ ಕೆಲವರ ಪ್ರಶ್ನೆ. ಇದೋ ಇಲ್ಲಿದೆ ಅದನ್ನು ಮಾಡುವ ವಿಧಾನ:
ಅಚ್ಚರಿಯ ರೀತಿಯಲ್ಲಿ ಟೀಮ್ ಇಂಡಿಯಾ ಕಪ್ತಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಮೌನಕ್ಕೆ ಶರಣಾಗಿದ್ದ ರಾಹುಲ್ ದ್ರಾವಿಡ್ ಅವರು, ರಾಜೀನಾಮೆ ನಿರ್ಧಾರದ ಹಿಂದಿರುವ ಕಾರಣಗಳನ್ನು ಬೆಂಗಳೂರಿನಲ್ಲಿ ಬಿಚ್ಚಿಟ್ಟಿದ್ದಾರೆ.ಅವರ ಮಾತಿನಲ್ಲಿ ಹೇಳುವುದಾದರೆ ಇಂದಿನ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ...