ಮುಖ್ಯ ಪುಟ > ವಿವಿಧ > ವೆಬ್ ದುನಿಯಾ ವಿಶೇಷ 07 > ತಿರುಮಲ ಬ್ರಹ್ಮೋತ್ಸವ
 
ಸೆ.22 ಸಂಜೆ ಅಶ್ವವಾಹನ ಉತ್ಸವ
ಉಂಜಲಸೇವಾದ ನಂತರ ಶ್ರೀ ವೆಂಕಟರಮಣ ದೇವರನ್ನು ನಾಲ್ಕು ಕುದುರೆಗಳುಳ್ಳ ರಥದಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತದೆ.

ಅಶ್ವವು ವೇಗದ ಸಂಚಾರದ ಪ್ರತೀಕ. ಕ್ಷೀರಸಾಗರ ಮಂಥನದ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಜೊತೆಯಲ್ಲಿ ಅಶ್ವ, ಐರಾವತ, ಅಮೃತ ಉತ್ಪತ್ತಿಯಾದವು ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ.

ಸಂಜೆಯ ಕಾರ್ಯಕ್ರಮಗಳು ಇಂತಿವೆ:

ಉಂಜಲಸೇವಾ...ರಾತ್ರಿ 7.00 ಗಂಟೆಯಿಂದ 8.00 ಗಂಟೆಯವರೆಗೆ
ಅಶ್ವವಾಹನ....ರಾತ್ರಿ 9.00 ಗಂಟೆಯಿಂದ 11.00 ಗಂಟೆಯವರೆಗೆ
ಸರ್ವದರ್ಶನ....ಪ್ರಾತಃಕಾಲ 2.30 ರಿಂದ 5.00ಗಂಟೆಯವರೆಗೆ
ಸರ್ವದರ್ಶನ.....ರಾತ್ರಿ 7.00 ಗಂಟೆಯಿಂದ 11.30 ಗಂಟೆಯವರೆಗೆ
ಮತ್ತಷ್ಟು
ಸೆ.22 ಬೆಳಿಗ್ಗೆ ರಥೋತ್ಸವ
ಸೆ.21 ಸಂಜೆ ಚಂದ್ರಪ್ರಭ ವಾಹನ
ಸೆ.21 ಬೆಳಿಗ್ಗೆ ಸೂರ್ಯಪ್ರಭಾ ವಾಹನ
ಶ್ರೀ ವೆಂಕಟೇಶ ಸುಪ್ರಭಾತ
ಶ್ರೀ ವೆಂಕಟೇಶ ಸ್ತೋತ್ರಂ
ಶ್ರೀ ವೆಂಕಟೇಶ ಮಂಗಳಾಶಾಸನಮ್