ಮುಖ್ಯ ಪುಟ >  ವಿವಿಧ > ವೆಬ್ ದುನಿಯಾ ವಿಶೇಷ 07 > ಗಣೇಶ ಚತುರ್ಥಿ
ಮೋದಕ ಪ್ರಿಯನಿಗೆ ಮೋದದಿ ನಮಿಸೋಣ... PTI
ಮೋದಕ ಪ್ರಿಯನಿಗೆ ಮೋದದಿ ನಮಿಸೋಣ

ಆನೆ ಮೊಗದ, ಮಹಾಕಾಯದ, ಕೋಟಿ ಸೂರ್ಯನಿಗೆ ಸಮವಾದ ಪ್ರಭೆಯುಳ್ಳ ಸರ್ವ ವಿಘ್ನಗಳ ನಿವಾರಕನೆ, ಸರ್ವಕಾರ್ಯವನ್ನು ಶುಭವಾಗಿಸು ದೇವನೆ ಎಂಬುದು ಈ ಶ್ಲೋಕದ ಭಾವಾರ್ಥ. ಯಾವುದೇ ಕಾರ್ಯ ಆರಂಭಿಸುವುದಿದ್ದರೆ ಮೊದಲ ಪೂಜೆ ಗಣಪತಿಗೆ. ಎಲ್ಲ ವಿಘ್ನಗಳ ನಿವಾರಿಸುವ ದೇವನೆ ಎಂದು ಪೂಜಿಸಿ ಕಾರ್ಯ ಆರಂಭಿಸುವುದು ಹಿಂದೂ ಸಂಪ್ರದಾಯ. ಶಿವಪಾರ್ವತಿಯರ ಮುದ್ದಿನ ಕುಮಾರ ಗಣೇಶನ ಹುಟ್ಟಿದ ದಿನ ವಿನಾಯಕ ಚತುರ್ಥಿ. ವಿಶ್ವಾದ್ಯಂತ ಭಕುತಜನ ಈ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಿ ಅತೀವ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಭಾದ್ರಪದ ಮಾಸದ ಶುಕ್ಲಪಕ್ಷದ ನಾಲ್ಕನೆ ದಿವಸವನ್ನು ಗಣೇಶ ಚತುರ್ಥಿಯಾಗಿ ಆಚರಿಸಲಾಗುತ್ತದೆ.ಗಣಪತಿ ಒಲಿದರೆ ಸರ್ವವಿಘ್ನಗಳು ನಾಶಗೊಂಡು ಸರ್ವಕಾರ್ಯಗಳು ಸಿದ್ಧಿಸುತ್ತವೆ. ...

ಮುಂದೆ ಓದಿ  
ಗಣೇಶ ಚತುರ್ಥಿ
WD
 
ವಿಘ್ನ ನಿವಾರಿಸುವ ಸಂಕಷ್ಟಹರ ಚತುರ್ಥಿ ವ್ರತ
ಶಬ್ದವೇ ಸೂಚಿಸುವಂತೆ ಸಂಕಷ್ಟ ಪರಿಹಾರಕ್ಕಾಗಿ, ಸಂಕಷ್ಟ ವಿನಾಶಕ್ಕಾಗಿ ಮಾಡುವ ವ್ರತ ಸಂಕಷ್ಟಹರ ವ್ರತ. ವಿಘ್ನಗಳೆಲ್ಲವನ್ನೂ ನಿವಾರಿಸುವ ಅಧಿದೇವತೆ ಗಣಪತಿ, ವಿಘ್ನವಿನಾಶಕ, ವಿನಾಯಕ. ವಿಘ್ನಗಳ ಜಯಿಸುವವನು ವಿನಾಯಕ. ಈ ವಿನಾಯಕನ ಅನುಗ್ರಹಕ್ಕಾಗಿ ಮಾಡುವ ವ್ರತವೇ ಸಂಕಷ್ಟಹರ ವ್ರತ. ಬಾಲಕರಿಂದ ಹಿಡಿದು ವೃದ್ಧರವರೆಗೆ ಭಾರತದಾದ್ಯಂತ ಆಚರಿಸುವ ಸರಳ ರೀತಿಯ ವ್ರತವಿದು. ಅದೇ ರೀತಿ ಸುಲಭವಾದ ರೀತಿಯಲ್ಲಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ನೀಡುವ ವ್ರತವಾಗಿದೆ. ಇನ್ನೊಂದು ಕಡೆ, ಈ ವ್ರತವು ನಮ್ಮ ಆಸೆ ಆಕಾಂಕ್ಷೆಗಳನ್ನು...
ಮೋದಕ ಪ್ರಿಯ ಶ್ರೀ ಗಣೇಶ
ಗಣೇಶ ಪೂಜೆಯಲ್ಲಿ ಗರಿಕೆ-ಬಿಲ್ವ ಪತ್ರೆಗಳ ಮಹತ್ವ
ಶ್ರೀ ಗಣೇಶಾಷ್ಟೋತ್ತರ ನಾಮಾವಳಿ
ಸಂಕಷ್ಟನಾಶನ ಗಣೇಶಸ್ತೋತ್ರಂ
ಗಣನಾಯಕ ಸ್ತೋತ್ರಮ್
ಸುಮಂಗಲಿಯರ ಭಕ್ತಿಯ ಸ್ವರ್ಣ ಗೌರಿ ವ್ರತ
ವಿಘ್ನ ನಿವಾರಕ ಗಣಪನ ವಿಶೇಷ ಫೋಟೋ ಗ್ಯಾಲರಿ
ವಿವಿಧ
ಬೂಂದಿ ಲಡ್ಡು
ಶ್ರೀ ಗಣಪತಿ ಸ್ತುತಿ
ವಿನಾಯಕ ಸ್ತುತಿ
ಕಡಲೆ ಲಡ್ಡು
ಬೆಲ್ಲದ ಹೋಳಿಗೆ
ಮೋದಕ
ಎಳ್ಳು ಕಡುಬು
ಮೋದಕ ಪ್ರಿಯ ಶ್ರೀ ಗಣೇಶ
ಸಂಕಷ್ಟಹರ ಚತುರ್ಥಿ ವ್ರತ
ಸ್ವರ್ಣ ಗೌರಿ ವ್ರತ
ಗಣನಾಯಕ ಸ್ತೋತ್ರಮ್
ಮತ್ತಷ್ಟು