* 24 ಬೃಹತ್, 750 ಕಿರು ನೀರಾವರಿ ಯೋಜನೆಗಳು
* ಸರಕಾರಿ ಬ್ಯಾಂಕುಗಳ ಎಲ್ಲಾ ಕೃಷಿ ಸಾಲಗಳು ಸಾಲಮನ್ನಾ ಯೋಜನೆಯಡಿ.
* ಸಾಮಾನ್ಯ ಮತ್ತು ಕಿರು ರೈತರ ಎಲ್ಲಾ ಸಾಲಗಳ ಮನ್ನಾ
* ರಾಷ್ಟ್ರೀಯ ತೋಟಗಾರಿಕಾ ಮಿಶನ್ಗೆ 1100 ಕೋಟಿ ರೂ.
* ಗಡಿ ಪ್ರದೇಶಗಳ ಅಭಿವೃದ್ಧಿಗೆ 500 ಕೋಟಿ ರೂ.
* ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 2,80,000 ಕೋಟಿ ರೂ.
* ಹಿರಿಯ ನಾಗರಿಕರಿಗಾಗಿ 400 ಕೋಟಿ ರೂ. ರಾಷ್ಟ್ರೀಯ ಯೋಜನೆ
* ಖಾರಿಫ್, ರಾಬಿ ಬೆಳೆಗಳಿಗೆ ರಾಷ್ಟ್ರೀಯ ಕೃಷಿ ಯೋಜನೆ ಮುಂದುವರಿಕೆ
* ಚಹಾ ಸಂಶೋಧನಾ ಸಂಸ್ಥೆಗೆ 20 ಕೋಟಿ ರೂ.
* ಹಿರಿಯ ನಾಗರಿಕರಿಗಾಗಿ 400 ಕೋಟಿ ರೂ.ಗಳ ರಾಷ್ಟ್ರೀಯ ಯೋಜನೆ
* 14 ರಾಷ್ಟ್ರೀಯ ಯೋಜನೆಗಳಿಗೆ ಸರಕಾರ ಅಸ್ತು
* ಅಲ್ಪಸಂಖ್ಯಾತ ಸಚಿವಾಲಯದ ನಿಧಿ ದುಪ್ಪಟ್ಟು ಏರಿಕೆ (1 ಸಾವಿರ ಕೋಟಿ ರೂ.)
* ಚೆನ್ನೈ ಸಮೀಪ ಸ್ಥಾಪಿಸಲಿರುವ ಉಪ್ಪು ನೀರು ಸಂಸ್ಕರಣಾ ಕೇಂದ್ರಕ್ಕೆ 300 ಕೋಟಿ ರೂ.
* ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಪೊರೇಶನ್ಗೆ 75 ಕೋಟಿ ರೂ.
* ರಾಜೀವ್ ಗಾಂಧಿ ರಾಷ್ಟ್ರೀಯ ಫೆಲೋಶಿಪ್ ಕಾರ್ಯಕ್ರಮಕ್ಕೆ 75 ಕೋಟಿ ರೂ.
* ಮಹಿಳಾ-ಉದ್ದೇಶಿತ ಯೋಜನೆಗಳಿಗೆ 11,460 ಕೋಟಿ ರೂ.
* ರಾಜೀವ್ ಗಾಂಧಿ ಕುಡಿಯುವ ನೀರು ಯೋಜನೆಗೆ 6500 ಕೋಟಿಯಿಂದ 7300 ಕೋಟಿಗೆ ಏರಿಕೆ
* ಪರಿಶಿಷ್ಟ ಜಾತಿ/ವರ್ಗಗಳಿಗೆ 3966 ಕೋಟಿ ರೂ.
* ಉ.ಪ್ರ., ಬಿಹಾರದಲ್ಲಿ ಪೋಲಿಯೋ ನಿರ್ಮೂಲನೆಗೆ 1,042 ಕೋಟಿ ರೂ.
* ಗ್ರಾಮೀಣ ಉದ್ಯೋಗ ಯೋಜನೆಗೆ 160 ಶತಕೋಟಿ ರೂ.
* ಈಶಾನ್ಯ ಅಭಿವೃದ್ಧಿ ಸಚಿವಾಲಯಕ್ಕೆ 1455 ಕೋಟಿ ರೂ.
* ಅಸಂಘಟಿತ ಕ್ಷೇತ್ರದ ಪ್ರತಿಯೊಬ್ಬ ಕಾರ್ಮಿಕರಿಗೆ 30 ಸಾವಿರ ರೂ. ಆರೋಗ್ಯ ವಿಮೆ
* ಅಂಗನವಾಡಿ ಸಹಾಯಕರ ವೇತನ 750 ರೂ.ಗೆ ಏರಿಕೆ
* 16 ಕೇಂದ್ರೀಯ ವಿವಿಗಳ ಸ್ಥಾಪನೆ
* ಭೋಪಾಲ ಮತ್ತು ತಿರುವನಂತಪುರಗಳಲ್ಲಿ ಮೂರು ಐಐಎಸ್ಸಿಗಳ ಸ್ಥಾಪನೆ
* ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಗೆ ಶೇ.15 ಹೆಚ್ಚು ಅನುದಾನ
* ಸರ್ವ ಶಿಕ್ಷಾ ಅಭಿಯಾನಕ್ಕೆ 13,100 ಕೋಟಿ ರೂ.
* ಮಧ್ಯಾಹ್ನದೂಟ ಯೋಜನೆ ಹಿರಿಯ ಪ್ರಾಥಮಿಕ ಶಾಲೆಗಳಿಗೂ ವಿಸ್ತರಣೆ
* ಆಂಧ್ರ, ಬಿಹಾರ, ರಾಜಸ್ಥಾನಗಳಲ್ಲಿ ಮೂರು ಹೊಸ ಐಐಟಿಗಳ ಸ್ಥಾಪನೆ
* 6000 ಅತ್ಯುತ್ತಮ ದರ್ಜೆಯ ಶಾಲೆಗಳ ಸ್ಥಾಪನೆ
* ಭಾರತ್ ನಿರ್ಮಾಣ್ ಯೋಜನೆಗೆ 31,280 ಕೋಟಿ ರೂ. ಅನುದಾನ
* ಶಿಕ್ಷಣ ವೆಚ್ಚ ಶೇ.20 ಹೆಚ್ಚಳ
* ಶೇ. 2.6 ಕೃಷಿ ಬೆಳವಣಿಗೆ ನಿರೀಕ್ಷೆ
* ಹಣದುಬ್ಬರ ನಿಯಂತ್ರಣದಲ್ಲಿಡುವುದೇ ಪರಮೋಚ್ಚ ಗುರಿ: ವಿತ್ತ ಸಚಿವ
* ಜಿಡಿಪಿ ಶೇ.8.8ರ ಗತಿಯಲ್ಲಿ ಪ್ರಗತಿ : ಚಿದಂಬರಂ ವಿಶ್ವಾಸ
|