ಮುಖ್ಯ ಪುಟ >  ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಬಜೆಟ್ ಕಣ ಕಣದಲ್ಲೂ ಚುನಾವಣೆಯ ವಾಸನೆ...! PTI
ಬಜೆಟ್ ಕಣ ಕಣದಲ್ಲೂ ಚುನಾವಣೆಯ ವಾಸನೆ...!

ರೈತರಿಗೆ ಭರ್ಜರಿ ಸಾಲ ಮನ್ನಾ, ಯಾವುದೇ ವರ್ಗ ಭೇದವಿಲ್ಲದೆ ಎಲ್ಲರಿಗೂ ವರಮಾನ ತೆರಿಗೆ ರಿಯಾಯಿತಿಗಳು, ಕಾರ್ಪೊರೇಟ್ ವಲಯಕ್ಕೆ ಹೆಚ್ಚುವರಿ ಅನ್ನಿಸಬಹುದಾದ ಹೊರೆ ಇಲ್ಲದ ಬಜೆಟನ್ನು ಸ್ಥೂಲವಾಗಿ ವಿಶ್ಲೇಷಿಸಿದರೆ, ಇದರ ಹಿಂದೆ ಚುನಾವಣಾ ವಾಸನೆಯನ್ನು ಗ್ರಹಿಸಬಹುದಾಗಿದೆ. ಈ ಜನಮರುಳು ಬಜೆಟನ್ನು ನೋಡಿದರೆ, ಈ ವರ್ಷಾಂತ್ಯದಲ್ಲಿ, ಬಹುಶಃ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ನಡೆದೇ ನಡೆಯುತ್ತವೆ ಎಂಬ ಊಹಾಪೋಹಗಳಿಗೆ ಇದು ಕಿಡಿ ಹಚ್ಚಿದ್ದಂತೂ ಸತ್ಯ. ರಾಜಕೀಯ ಪಕ್ಷಗಳಲ್ಲಿ, ಅದರಲ್ಲೂ ಆಡಳಿತಾರೂಢರ ಮನಸ್ಸಿನಲ್ಲಿ ಇಂಥದ್ದೊಂದು ಭಾವನೆ ಬರುವುದಕ್ಕೆ ಪ್ರಧಾನ ಕಾರಣವಾಗಿದ್ದು ಕೃಷಿ ಸಾಲ ಮನ್ನಾ ಮತ್ತು ಸಂಬಂಧಿತ ಪರಿಹಾರ ಯೋಜನೆಗಳ ಅನುಷ್ಠಾನಕ್ಕೆ...

ಮುಂದೆ ಓದಿ  
ಬಜೆಟ್
PTI
 
ಕೃಷಿಗೆ ಬಂಪರ್! ಶಿಕ್ಷಣಕ್ಕೆ ಆದ್ಯತೆ
ವಿತ್ತ ಸಚಿವ ಪಳನಿಯಪ್ಪನ್ ಚಿದಂಬರಂ ಕೇಂದ್ರ ಸರಕಾರದ 2008-09ರ ಸಾಲಿನ ಮುಂಗಡ ಪತ್ರ ಮಂಡಿಸಿದ್ದು ಚುನಾವಣೆ ಕೇಂದ್ರೀಕೃತವಾಗಿರುವ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ ಮತ್ತು ಕೃಷಿಯತ್ತ ಆದ್ಯ ಗಮನ ಹರಿಸಿದ್ದು, ರೈತರ ಕೃಷಿಸಾಲದ ಸಂಪೂರ್ಣ ಮನ್ನಾ ಘೋಷಿಸಲಾಗಿದೆ. ಸತತವಾಗಿ ಐದನೆ ಬಾರಿಗೆ ರಾಷ್ಟ್ರೀಯ ಬಜೆಟ್ ಮಂಡಿಸಲು ಅವಕಾಶ ನೀಡಿದ್ದಕ್ಕೆ ಯುಪಿಎ ಸರಕಾರಕ್ಕೆ ಧನ್ಯವಾದ ಅರ್ಪಿಸುತ್ತಲೇ ತನ್ನ ಬಜೆಟ್ ಭಾಷಣ ಆರಂಭಿಸಿದ ಹಣಕಾಸು ಸಚಿವ ಚಿದಂಬರಂ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಜತೆ ತಾವು ಹಂಚಿಕೊಂಡ ಅಪರೂಪದ...
ಬಜೆಟ್ 2008-09 ಮುಖ್ಯಾಂಶಗಳು ಇಲ್ಲಿವೆ
ಮಹಿಳಾ ಸ್ನೇಹಿ ಬಜೆಟ್ ಬಯಸಿದ್ದ ಪ್ರೀತಿ ಝಿಂಟಾ
ಯಾವುದು ಅಗ್ಗ; ಯಾವುದು ತುಟ್ಟಿ
ರಾಷ್ಟ್ರೀಯ ಕೃಷಿವಿಕಾಸ ಯೋಜನೆಗೆ 2,80,000 ಕೋಟಿ
ಬಜೆಟ್‌ಗೆ ಐಟಿ ವಲಯದ ಮಿಶ್ರಪ್ರತಿಕ್ರಿಯೆ
ಆದಾಯ ತೆರಿಗೆ ಪಾವತಿದಾರರಿಗೆ ದಿಲ್‌ಖುಷ್
ವಿವಿಧ
ಸರದಿ ಸಾಲು ಇನ್ನು ಮೇಲಿಲ್ಲ: ಲಾಲು ಭರವಸೆ
ಲಾಲೂ ಪ್ರಸಾದ್ ಓಡಿಸಲಿರುವ ಹೊಸ ರೈಲುಗಳ ಪಟ್ಟಿ
ರೈಲ್ವೆ ಬಜೆಟ್ : ಪ್ರಯಾಣ ಮತ್ತು ಸರಕು ದರಗಳಲ್ಲಿ ಇಳಿಕೆ
ದ್ವಿತೀಯ ದರ್ಜೆ, ಎಸಿ, ಪ್ರಥಮ ದರ್ಜೆ ಯಾನ ದರ ಕಡಿತ
ಐದು ವರ್ಷದಲ್ಲಿ 68 ಸಾವಿರ ಕೋ.ರೂ ಲಾಭ
ವೇಗ ಪಡೆದುಕೊಂಡ ಲಾಲೂರ ರೈಲಿನ ಲಾಭ
ಲಾಭದ ಲೆಕ್ಕಾಚಾರಕ್ಕೆ ಕಡಿತವೇ ಮದ್ದು
ರೈಲ್ವೆ ಬಜೆಟ್: ದರ ಏರಿಕೆ ಇಲ್ಲದ ಹೊಸ ರೈಲು
ಬಜೆಟ್‌: ಕೃಷಿಕರಿಗೆ ನೆಮ್ಮದಿ ಪ್ರಧಾನಿ ಸುಳಿವು
ರೈಲ್ವೇ ಬಜೆಟ್ ಆಗಲಿದೆ 'ಸಂತೃಪ್ತಿಯ ಬುಟ್ಟಿ'
ರಾಷ್ಟ್ರಪತಿಯಿಂದ ಚುನಾವಣಾ ಭಾಷಣ ಮಾಡಿಸಿದ ಸರಕಾರ!
ಮತ್ತಷ್ಟು
ಹಿಂದಿನ ಲೇಖನಗಳು
29
Feb
26
Feb
25
Feb
21
Feb
20
Feb
19
Feb
18
Feb