ಮುಖ್ಯ ಪುಟ >  ವಿವಿಧ > ವೆಬ್‌ದುನಿಯಾ ವಿಶೇಷ 08 > ಹಿನ್ನೋಟ-08
ಪರಮಾಣುವಿನಿಂದ ಚಂದಿರನೂರಿಗೆ; ವಿಕೋಪಗಳ ನಡುವೆ ಭರವಸೆಯ ಒಸಗೆ WD
ಭಾರತ ದೇಶವು 2008ರಲ್ಲಿ ಚಂದ್ರಯಾನದಂತಹ ಮಹತ್ವದ ಸಾಧನೆಯನ್ನು ಕಂಡು ಚಪ್ಪಾಳೆ ಹೊಡೆದಿದೆ. ಅಂತೆಯೇ ಮುಂಬೈಯಲ್ಲಿ ಉಗ್ರರು ಕೆನೆದ ಭಯೋತ್ಪಾದನೆಯ ಹೇಷಾರವವನ್ನು ಕಂಡು ಕಣ್ಣೀರು ಸುರಿಸಿದೆ. ವೋಟಿಗಾಗಿ ನೋಟಿನ ಮೂಲಕ ಪ್ರಜಾಪ್ರಭುತ್ವದ ಅಣಕ, ಸರಣಿ ಬಾಂಬ್ ಸ್ಫೋಟಗಳ ಅನುರಣನ, ಮಾನವ ನಿರ್ಮಿತ ಹಾಗೂ ಪ್ರಾಕೃತಿಕ ವಿಕೋಪಗಳು ಪರಸ್ಪರ ಸ್ಫರ್ಧೆಗೆ ಒಡ್ಡಿಕೊಂಡಿವೆ. ಆಗಿ ಹೋದ ವರ್ಷದ ಒಳಿತು-ಕೆಡುಕುಗಳನ್ನು ತಕ್ಕಡಿಗೆ ಹಾಕಿ ನೋಡಿದರೆ ರಾಜತಾಂತ್ರಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಒಳಿತುಗಳಿಗಿಂತ ಕೆಡುಕುಗಳೇ ಹೆಚ್ಚು ತೂಗುತ್ತವೆ ಎಂಬುದು ವಿಷಾದನೀಯ. ಚಂದ್ರಲೋಕಕ್ಕೆ ಮಾನವರಹಿತ ಉಪಗ್ರಹ ಚಂದ್ರಯಾನ-1ರ ಉಡಾವಣೆ, ಏಕಕಾಲಕ್ಕೆ ಹತ್ತು ಉಪಗ್ರಹಗಳನ್ನು ಅಂತರಿಕ್ಷಕ್ಕೆ ದೇಶೀಯ ಉಪಗ್ರಹವಾಹಕ ನೌಕೆ ಪಿಎಸ್ಎಲ್‌ವಿ ಒಯ್ದಿರುವುದು, ಅಣುವ್ಯಾಪಾರ ಒಕ್ಕೂಟದಲ್ಲಿ 30...
ಮುಂದೆ ಓದಿ  
ಸಿಂಹಾವಲೋಕನ-08
PTI PTI
 
ರಾಜಕೀಯ - ಭಯೋತ್ಪಾದನೆಯ 'ವರ್ಷ'ವಾದ 2008
2008ರತ್ತ ಹಿಂತಿರುಗಿ ನೋಡಲೂ ಭಯವಾಗುತ್ತಿದೆ. ಅಷ್ಟೊಂದು ರಕ್ತ-ಸಿಕ್ತವಾಗಿತ್ತು. ಭಯೋತ್ಪಾದನೆಯೇ ಪಾರಮ್ಯ ಮೆರೆದ ಈ ವರ್ಷದಲ್ಲಿ, ಸ್ಫೋಟಗಳಿಗಿಂತಲೂ ದೇಶವನ್ನು ಬಹುವಾಗಿ ಕಾಡಿದ ಅಂಶವೇನು ಎಂದು ಕೇಳಿದರೆ, ಬರಬಹುದಾದ ಉತ್ತರ 'ಓಟು ಬ್ಯಾಂಕು ರಾಜಕಾರಣ'. ಹಾದಿ ತಪ್ಪಿದ, ಬಾಲ್ಯದಿಂದಲೇ ದುರ್ಬೋಧನೆಗೊಳಗಾದ ಮತಾಂಧ ಭಯೋತ್ಪಾದಕರು ಮುಗ್ಧ ಜನರನ್ನು ಮನಬಂದಂತೆ, ಪಟಾಕಿ ಸಿಡಿಸಿದಷ್ಟೇ ಸುಲಭವಾಗಿ ಬಾಂಬ್‌ಗಳನ್ನು ಇರಿಸಿ ಸಿಡಿಸುತ್ತಿದ್ದರೆ, ಓಟು ಬ್ಯಾಂಕು ರಾಜಕಾರಣಿಗಳು ತಮ್ಮ ರಕ್ತ ಸಿಕ್ತ ಕೈಯನ್ನು ತೊಳೆದುಕೊಳ್ಳಲೂ ಪುರುಸೊತ್ತಿಲ್ಲದಂತೆ ಬೆಚ್ಚಿ ಬೀಳಬೇಕಾಯಿತು, ಮತ್ತು ಜನರು ಜಾಗೃತರಾಗಿದ್ದಾರೆ.
ರಾಜಕೀಯದ ಆಡುಂಬೊಲದಲ್ಲಿ ಅರಳಿದ ಶಾಸ್ತ್ರೀಯತೆ
ಹುಬ್ಬೇರಿಸಿದ ಒಬಾಮ, ಪ್ರಚಂಡ ಆಯ್ಕೆ- ಬಿಕ್ಕಟ್ಟಿನ ತಾಕಲಾಟ....
ಚುನಾವಣೆಗಳಲ್ಲಿ ಬಿದ್ದು ಬಿದ್ದು ಎದ್ದ ಕಾಂಗ್ರೆಸ್
ಒಲಿಂಪಿಕ್ಸ್‌ನಲ್ಲಿ ಚಿನ್ನದ ದಾಖಲೆ ಬರೆದ 2008
ಕಾಂಗರೂಗಳ ಸೊಕ್ಕು ಮುರಿದು ಮೆರೆದ ಭಾರತ
ಆಕೆಯ ಹೆಸರು ಸೈನಾ ನೆಹ್ವಾಲ್....
ಪ್ರಮುಖ ಘಟನಾವಳಿಗಳ ಚಿತ್ರಲೋಕ
ವಿವಿಧ
ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಮೊಳಕೆಯಲ್ಲೇ ಚಿವುಟಿದ ಮತದಾರ
ಚುನಾವಣೆ-08: ಜಿಲ್ಲಾವಾರು ಗೆದ್ದವರು, ಗೆಲುವಿನ ಅಂತರ
ಗೆದ್ದ ಮತದಾರ; ಸೋತ ಕುತಂತ್ರ
ಮೇ28ರಂದು ನೂತನ ಸರಕಾರ ಅಸ್ತಿತ್ವಕ್ಕೆ
ಗೆದ್ದವರು, ಬಿದ್ದವರು: ಪ್ರಮುಖರ ಪಟ್ಟಿ ಇಲ್ಲಿದೆ
ಕರ್ನಾಟಕ ಜನಾದೇಶ: ಪಕ್ಷಗಳ ಬಲಾಬಲ
ಫೈನಲ್: ಬಿಜೆಪಿ (110), ಕಾಂಗ್ರೆಸ್ (80), ಬಿದ್ದ ಜೆಡಿಎಸ್ (28)
ರಾಜ್ಯದಲ್ಲಿ ಬಿಜೆಪಿ ಅಲೆ, ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ
ಮೆರಾಜುದ್ದೀನ್ ರಾಜೀನಾಮೆ; ವಾಟಾಳ್ ಠೇವಣಿ ನಷ್ಟ
ಧರಂಗೆ ಗರಂ ಆದ ಜೇವರ್ಗಿ: ವಿಶ್ವದಾಖಲೆ ಕನಸು ಭಗ್ನ
ಸೋತ ಶಕುಅಕ್ಕ, ಗೆದ್ದ ಬೇಬ್ಯಣ್ಣ
ಮತ್ತಷ್ಟು
ಹಿಂದಿನ ಲೇಖನಗಳು
26
Dec
23
Dec
20
Dec