ಸುದ್ದಿಗಳು | ವ್ಯವಹಾರ | ಜನಮತ | ಚರ್ಚೆ | ಚುನಾವಣೆ | ಬಜೆಟ್
ಮುಖ್ಯ ಪುಟ » ಸುದ್ದಿ ಜಗತ್ತು (Kannada News)
ಇಂಡೋ ಚೀನೀ ಭಾಯಿ?
PTI
ದೆಹಲಿಯವರಿಗೆ ಬಿಜೆಪಿ ಅಧ್ಯಕ್ಷತೆ ಇಲ್ಲ: ಭಾಗ್ವತ್
ನವದೆಹಲಿ: ಬಿಜೆಪಿಗೆ ನೂತನ ರಾಷ್ಟ್ರಾಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭವಾಗಿದ್ದು, ಅವರು ರಾಜಧಾನಿ ದೆಹಲಿಯಿಂದ ಹೊರಗಿನವರಾಗಿರುತ್ತಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಬಹಿರಂಗಪಡಿಸಿದ್ದಾರೆ. ಪ್ರಸಕ್ತ ಅಧ್ಯಕ್ಷರಾಗಿರುವ ರಾಜನಾಥ್ ಸಿಂಗ್ ಅವರ ಅವಧಿ ಡಿಸೆಂಬರ್ 31 ಕ್ಕೆ ಕೊನೆಗೊಳ್ಳುತ್ತದೆ. ಈ ಮಧ್ಯೆ ಬಿಜೆಪಿ ನಾಯಕತ್ವಕ್ಕೆ ವಿವಿಧ ಹೆಸರುಗಳು ಕೇಳಿಬರುತ್ತಿವೆ. ಆದರೆ, ಹೊಸ ಅಧ್ಯಕ್ಷರ ಪಟ್ಟಿಯಲ್ಲಿ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಹಾಗೂ ಅನಂತ್ ಕುಮಾರ್ ಅವರ ಹೆಸರುಗಳಿಲ್ಲ ಎಂದು ಹೇಳಿರುವ ಭಾಗ್ವತ್, ಈ ಭಾರಿಯ ಅಧ್ಯಕ್ಷರು ಅಧ್ಯಕ್ಷರು ದೆಹಲಿಯಿಂದ ಹೊರಗಿನವರಾಗಿ...
ರಿಟೇಲ್ ವಲಯದ ಎಫ್‌ಡಿಐ ನೀತಿಯಲ್ಲಿ ಬದಲಾವಣೆ ಇಲ್ಲ
ನವದೆಹಲಿ: ಪ್ರಸಕ್ತ ಚಾಲ್ತಿಯಲ್ಲಿರುವ ರೀಟೇಲ್ ವಲಯದ ಎಫ್‌ಡಿಐ ನೀತಿಯನ್ನು ಬದಲಾಯಿಸುವ ಯೋಜನೆ ಇಲ್ಲ ಎಂದು ಸರ್ಕಾರ ಹೇಳಿದೆ. ವಿಶ್ವದ ಬೃಹತ್ ರಿಟೇಲರ್ ಆಗಿರುವ ವಾಲ್-ಮಾರ್ಟ್ ಇಂಕ್ ಪ್ರಧಾನಿಯವರನ್ನು ಭೇಟಿಯಾಗಿ ರೀಟೇಲ್ ವಲಯವನ್ನು
ಆಹಾರ ವಸ್ತುಗಳ ವಾರ್ಷಿಕ ಹಣದುಬ್ಬರ ಶೇ.13ಕ್ಕೆ
ನವದೆಹಲಿ: ಹಣದುಬ್ಬರ ದರವನ್ನು ವಾಸ್ತವಕ್ಕೆ ಹೆಚ್ಚು ಹತ್ತಿರವಾದ ನೂತನ ವಿಧಾನದ ಮೂಲಕ ಪ್ರಚುರಪಡಿಸುವ ನಿರ್ಧಾರಕ್ಕೆ ಸರಕಾರ ಬಂದಿದ್ದು, ಅದರ ಪ್ರಕಾರ ಅಕ್ಟೋಬರ್ 24ಕ್ಕೆ ಅಂತ್ಯಗೊಂಡ ವಾರದಲ್ಲಿ ಆಹಾರ ವಸ್ತುಗಳ ಹಣದುಬ್ಬರ ದರವು ಶೇ.13.39ಕ್ಕೆ
PTI
ನರೇಂದ್ರ ಮೋದಿಯವರಿಗೆ ಹಂದಿಜ್ವರ ಸೋಂಕು
ಗಾಂಧಿನಗರ: ಎರಡುದಿನಗಳ ಹಿಂದಷ್ಟೆ ವಿದೇಶದಿಂದ ಮರಳಿರುವ ನರೇಂದ್ರ ಮೋದಿಯವರಿಗೆ ಹಂದಿಜ್ವರದ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂಬುದಾಗಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಕೆಮ್ಮು, ಶೀತ ಹಾಗೂ ಜ್ವರದ ಲಕ್ಷಣಗಳು ಕಂಡು ಬಂದ ಬಳಿಕ ಅವರ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಯಿತು ಎಂಬುದಾಗಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ನಾಲ್ವರು ವೈದ್ಯರ ತಂಡದಲ್ಲೊಬ್ಬರಾಗಿರುವ ಆತುಲ್ ಪಟೇಲ್ ಹೇಳಿದ್ದಾರೆ. ಮೋದಿ ಅವರು ಎಚ್1ಎನ್1 ತಪಾಸ
• ಇಸ್ಲಾಮಿಕ್ ಉಗ್ರರಿಂದ ಹುಡುಗಿಯರ ಶಾಲೆ ಧ್ವಂಸ • ಕಲಾಕೃತಿಗಳನ್ನೇ ರಕ್ಷಿಸಲಾಗದವರು ನನ್ನ ರಕ್ಷಿಸ್ತಾರಾ: ಹುಸೇನ್
• ಮೋದಿ ಆರೋಗ್ಯಕ್ಕಾಗಿ ಭಗವಂತನಲ್ಲಿ ಮುಸ್ಲಿಮರ ಪ್ರಾರ್ಥನೆ • ಮಲೇಶ್ಯಾ: ಮುಸ್ಲಿಮೇತರರು 'ಅಲ್ಲಾ' ಪದ ಬಳಸುವಂತಿಲ್ಲ
• ಇಂಡೋನೇಶ್ಯ ಮಹಿಳೆಯರು ಬಿಗಿ ಪ್ಯಾಂಟು ತೊಡುವಂತಿಲ್ಲ • ಪತ್ನಿಗೆ ಅಪ್ಪನಿಂದಲೇ ರೇಪ್ ಮಾಡಿಸಿದ ಷಂಡ ಗಂಡ!