ಸುದ್ದಿಗಳು | ವ್ಯವಹಾರ | ಜನಮತ | ಚರ್ಚೆ | ಚುನಾವಣೆ | ಬಜೆಟ್
ಮುಖ್ಯ ಪುಟ » ಸುದ್ದಿ ಜಗತ್ತು (Kannada News)
ಸ್ಫೋಟ
PTI
PTI
ಮಾಧ್ಯಮವೇನೂ ದೇವರಲ್ಲ: ಬಾಳಾಠಾಕ್ರೆ
ಮುಂಬೈ: ಮಾಧ್ಯಮಗಳು ತಪ್ಪುತಪ್ಪಾಗಿ ಮತ್ತು ಪಕ್ಷಪಾತಿತನದ ವರದಿಗಾರಿಕೆ ಮಾಡುತ್ತಿವೆ ಎಂದು ದೂರಿರುವ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ಮಾಧ್ಯಮಗಳೇನು ದೇವರಲ್ಲ ಎಂದು ಹೇಳಿದ್ದಾರೆ. ಶಿವಸೇನಾದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಠಾಕ್ರೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದು, ಸೇನಾಕಾರ್ಯಕರ್ತರು ಶುಕ್ರವಾರ ಮುಂಬೈ ಹಾಗೂ ಪುಣೆಯಲ್ಲಿ ಮಾಧ್ಯಮ ಕಚೇರಿಗಳ ಮೇಲೆ ನಡೆಸಿರುವ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ಮಾಧ್ಯಮಗಳು ಶಿವಸೇನಾದ ಪ್ರತಿಷ್ಠೆಗೆ ಮಸಿಬಳಿಯುತ್ತಿದ್ದು, ಪ್ರತೀಕಾರದ ಕ್ರಮಕೈಗೊಳ್ಳುತ್ತಿವೆ ಎಂದು ಅವರು ದೂರಿದ್ದಾರೆ. ತನ್ನ ಹೇಳಿಕೆಗಳನ್ನು
ಶೀಘ್ರದಲ್ಲೇ ಬರಲಿವೆ 10 ರೂ. ಪ್ಲಾಸ್ಟಿಕ್ ನೋಟುಗಳು!
ನವದೆಹಲಿ: 10ರ ನೋಟಿನ್ನು ಮಳೆಗೆ ಒದ್ದೆಯಾಯಿತೆಂದು ಚಿಂತಿಸುವ ಹಾಗಿಲ್ಲ. ಹರಿದು ಹೋಯಿತೆಂದು ದುಡ್ಡು ವೇಸ್ಟಾಯಿತೆಂದು ವ್ಯಥೆ ಪಡುವ ಅಗತ್ಯವಿಲ್ಲ. ಕಾರಣ, ಶೀಘ್ರವೇ 10 ರೂಪಾಯಿಯ ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ಬರಲಿದೆ.
ಶೀಘ್ರದಲ್ಲೇ ಚಿನ್ನದ ಬೆಲೆ 18,000 ರೂಗಳ ದಾಖಲೆಯತ್ತ!
ನವದೆಹಲಿ: ಚಿನ್ನ ದಿನದಿನವೂ ದಾಖಲೆಯತ್ತ ಮುನ್ನುಗ್ಗುತ್ತಿದೆ. ಈಗ ಮತ್ತೆ 100 ರೂಪಾಯಿ ಏರಿಕೆ ಕಂಡಿದ್ದು, ಪ್ರತಿ 10 ಗ್ರಾಂ ಚಿನ್ನದ ಬೆಲೆ 17,500 ರೂಪಯಿಗಳಿಗೆ ತಲುಪಿದೆ. ಬೆಳ್ಳಿ ನಾಣ್ಯಗಳು ಹಿಂದೆಂದಿಗಿಂತಲೂ ಅತೀ ಹೆಚ್ಚು ಏರಿದ್ದು 100 ನಾಣ್ಯಗಳನ್ನು ಕೊಳ್ಳಲು
PTI
ಶಿವಸೇನೆಯಾದ್ರೆ ಅಜ್ಮಿಯ ತಂದೂರಿ ಮಾಡ್ತಿದ್ರು: ಠಾಕ್ರೆ
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದ ಮೊದಲನೆ ದಿನದಂದೇ ಸದನದಲ್ಲಿ ನಡೆದಿರುವ ಹೊಯ್ ಕೈಗೆ ಸಮಾಜವಾದಿ ಪಕ್ಷದ ನಾಯಕ ಅಬು ಅಸಿಮ್ ಅಜ್ಮಿ ಅವರೇ ಕಾರಣ ಎಂದಿರುವ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ಅವರು, ಮರಾಠಿಗರಿಗೆ ನೋವುಂಟು ಮಾಡಿರುವಂತಹ ಅಜ್ಮಿಯಂತಹವರನ್ನು ನಮ್ಮ ಪಕ್ಷದವರು 'ತಂದೂರಿ' ಅಥವಾ ರೋಸ್ಟ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.ಅಜ್ಮಿ ಮಹಾರಾಷ್ಟ್ರದಿಂದ ಚುನಾಯಿತರಾಗಿದ್ದರೂ ಶಾಸಕನಾಗಿ ಅವರು ಮರಾಠಿ ಭಾಷೆಯಲ್ಲಿ
• ರೆಡ್ಡಿಗಳ ಓಎಂಸಿ ಗಣಿಗಾರಿಕೆ ಸ್ಥಗಿತಕ್ಕೆನಾಯ್ಡು ಆಗ್ರಹ • ಲವ್ ಜಿಹಾದ್ ಪುರಾವೆ ಇಲ್ಲ: ಕೇರಳ ಹೈಕೋಗೆ ಡಿಜಿಪಿ
• ಚಂಡಮಾರುತಕ್ಕೆ ಯಾಕೆ ಸ್ತ್ರೀಯರದ್ದೇ ಹೆಸರು? • ಮರಾಠಿ ಹೋರಾಟಗಾರರ ಮಕ್ಕಳು ಇಂಗ್ಲೀಷ್ ಮೀಡಿಯಂ!
• ಬೇತುಲ್: ಮಸೀದಿ ಎದುರು ವಂದೇ ಮಾತರಂ ಹಾಡಿದರು • ಗೆದ್ದದ್ದು ಗಣಿಧಣಿ, ಸಿಎಂ ಅಲ್ಲ, ಸೋತದ್ದು ಬಿಜೆಪಿ!