ಬೆಂಗಳೂರು: ಜಮ್ಮು ಮತ್ತು ಕಾಶ್ಮಿರದಲ್ಲಿ ಅಮರನಾಥ ಯಾತ್ರಾರ್ಥಿಗಳ ಅನುಕೂಲಕ್ಕೆಂದು ದೇವಾಲಯದ ಮಂಡಳಿಗೆ ನೀಡಲಾಗಿದ್ದ ಜಮೀನನ್ನು ಹಿಂದಕ್ಕೆ ಪಡೆದಿರುವುದನ್ನು ವಿರೋಧಿಸಿ ನಡೆದಿರುವ ಪ್ರತಿಭಟನೆಗೆ ರಾಜ್ಯ ಬಿಜೆಪಿ ಘಟಕ ಬೆಂಬಲ ಸೂಚಿಸಿದೆ.
ಸಂಸ್ಕೃತದಲ್ಲಿ ತಾಡಾ ಎಂದರೆ ಪರ್ವತ ಎಂದರ್ಥ. ಈ ಭಂಗಿಗೆ ಸಮಸ್ಥಿತಿ ಆಸನ ಅಂತಲೂ ಕರೆಯುತ್ತಾರೆ. ಸಮ ಅಂದರೆ, ಕದಲದ ಅಥವಾ ಸಂತುಲನ ಹಾಗೂ ಸ್ಥಿತಿ ಎಂದರೆ, ದೃಢವಾಗಿ, ನೇರವಾಗಿ ನಿಲ್ಲುವುದು ಎಂದರ್ಥ. ಒಟ್ಟಾಗಿ ಸಮಸ್ಥಿತಿ ಎಂದರೆ ಕದಲದೆ ದೃಢವಾಗಿ ನಿಲ್ಲುವುದು ಎಂದರ್ಥ.