ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು (Latest Kannada News)
PTI
ಕೊನೆಗೂ ಸಹನಾ-ತೌಫಿಕ್ ವಿವಾಹ ಪ್ರಕರಣ ಸುಖಾಂತ್ಯ
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿ ವಿವಾದಕ್ಕೆ ಕಾರಣವಾಗಿದ್ದ ತೀರ್ಥಹಳ್ಳಿಯ ಸಹನಾ ಮತ್ತು ತೌಫಿಕ್ ವಿವಾಹ ಪ್ರಕರಣ ಕೊನೆಗೂ ಹೈಕೋರ್ಟ್‌ನಲ್ಲಿ ಸುಖಾಂತ್ಯ ಕಂಡಿದೆ. ಸೋಮವಾರ ಸಹನಾ ಮತ್ತು ತೌಫಿಕ್ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಹಾಜರಾಗಿದ್ದರು. ತಾನು ರಾಯಚೂರಿನಲ್ಲಿ ತೌಫಿಕ್ ಜತೆ ವಿವಾಹವಾಗಿದ್ದು, ನನ್ನಿಚ್ಛೆಯಂತೆಯೇ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿರುವುದಾಗಿ ನ್ಯಾಯಾಧೀಶರಿಗೆ ಸಹನಾ ಸ್ಪಷ್ಟನೆ ನೀಡಿದ್ದಳು.
NRB
ಪಂಚಭೂತಗಳಲ್ಲಿ ಲೀನವಾದ 'ಚಾಮಯ್ಯ ಮೇಷ್ಟ್ರು'
ಹಿರಿಯ ಪೋಷಕ ನಟ ಅಶ್ವತ್ಥ್ ಅವರ ಅಂತ್ಯಸಂಸ್ಕಾರ ಶಾಂತ ರೀತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಹರಿಶ್ಚಂದ್ರ ಚಿತಾಗಾರದಲ್ಲಿ ನೆರವೇರಿಸಲಾಯಿತು. ಮಧ್ಯಾಹ್ನ ಮೂರು ಗಂಟೆವರೆಗೂ ಜವರೇಗೌಡ
ಮುಂದೆ ಓದಿ
News Room
NRB
ಭೈರಪ್ಪಗೆ ಹಿಂದುತ್ವದ ರೋಗ ಯಾಕೆ ತಗುಲಿದೆ?: ಮರುಳಸಿದ್ದಪ್ಪ
ಬೆಂಗಳೂರು: ಕನ್ನಡ ಸಾಹಿತ್ಯ ರಂಗದಲ್ಲಿಯೇ ಅಪಾರ ಓದುಗ ವಲಯನ್ನು ಪಡೆದಿರುವ ಸಾಹಿತಿ ಎಸ್.ಎಲ್.ಭೈರಪ್ಪ ಹಾಗೂ ಸಂಶೋಧಕ ಎಂ.ಚಿದಾನಂದ ಮೂರ್ತಿಯವರಿಗೆ ಈ ಇಳಿವಯಸ್ಸಿನಲ್ಲಿ ಹಿಂದುತ್ವದ ರೋಗ ಯಾಕೆ ತಗುಲಿದೆಯೋ ತಿಳಿಯುತ್ತಿಲ್ಲ ಎಂದು ನಾಟಕಕಾರ ಡಾ.ಕೆ.ಮರುಳಸಿದ್ದಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ. ಖ್ಯಾತ ಸಂಶೋಧಕರಾಗಿರುವ ಚಿಮೂ ಅವರು 15ದಿನಕ್ಕೊಮ್ಮೆ ಪತ್ರಿಕಾಗೋಷ್ಠಿ ನಡೆಸಿ ಕ್ರೈಸ್ತ ಹಾಗೂ ಮುಸ್ಲಿಮರ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ಅವರು ಅದ್ಯಾಕೆ ಹಾಗೆ ಮಾಡುತ್ತಿದ್ದಾರೆಂಬುದೇ ತಿಳಿಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
• ಗೌಡರ ಅವಾಚ್ಯ ಭಾಷೆ: ಕ್ಷಮೆಯಾಚನೆಗೆ ಡಿವಿ ಒತ್ತಾಯ • ಲಂಚ ಸ್ವೀಕಾರ-ಎಚ್‌ಡಿಕೆ ಆರೋಪಕ್ಕೆ ದೇಶಪಾಂಡೆ ಗರಂ
• ರಾಜಕೀಯ ನಾಶಕ್ಕಾಗಿ ಗೌಡರ ಅವತಾರ: ಸದಾನಂದ ಗೌಡ • ರೈತರ ಹಿತ ಯಡಿಯೂರಪ್ಪಗೆ ಬೇಕಾಗಿಲ್ಲ: ಉಗ್ರಪ್ಪ ಕಿಡಿ
• ರೈತರ ಗೋಳು ನೋಡಲಾಗದೆ ಹೋರಾಟ: ದೇವೇಗೌಡ • ಕಸ ಕೊಟ್ಟರೂ ರಸ ಮಾಡುವ ಶಕ್ತಿ ನನ್ನಲ್ಲಿದೆ: ರೇಣುಕಾಚಾರ್ಯ