ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು (Latest Kannada News)
PTI
ಅದಿರು ಲಾರಿ ಸುಂಕ ತೀರ್ಮಾನಕ್ಕೆ ತಡೆ: ಸಿಎಂ
ಬೆಂಗಳೂರು: ನೆರೆ ಪರಿಹಾರಕ್ಕೆ ಸಂಪನ್ಮೂಲ ಕ್ರೋಡಿಕರಿಸಲು ಅದಿರು ಸಾಗಿಸುವ ಲಾರಿಗಳ ಮೇಲೆ ಸಾವಿರ ರೂಪಾಯಿ ಸುಂಕ ವಿಧಿಸುವ ಪ್ರಸ್ತಾವದ ಕುರಿತು ಚರ್ಚೆ ನಡೆಯುತ್ತಿದ್ದು, ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸುವ ಸಂಬಂಧ ಗುರುವಾರ ವಿಧಾನಸೌಧದಲ್ಲಿ ಸೇವಾಭಾರತಿ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳ ಜೊತೆ ಒಡಂಬಡಿಕೆಗೆ ಸಹಿ ಹಾಕಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದ ಬಗ್ಗೆ ಚರ್ಚೆ ಪ್ರಗತಿಯಲ್ಲಿದೆ.
WD
ಗೆದ್ದದ್ದು ಗಣಿಧಣಿ, ಸಿಎಂ ಅಲ್ಲ, ಸೋತದ್ದು ಬಿಜೆಪಿ!
ಎರಡು ವಾರಗಳಿಂದ ರಾಜ್ಯ ಬಿಜೆಪಿಯ ಮೇಲೆರಗಿದ್ದ ಗಣಿ ಪ್ರವಾಹದಲ್ಲಿ ಸಿಎಂ ಬದುಕು ಮೂರಾಬಟ್ಟೆಯಾಗಿ ಹೋಯಿತು - ಭಾರೀ ಪ್ರವಾಹದಿಂದ ಉತ್ತರ ಕರ್ನಾಟಕದ ಜನತೆಯ ಬದುಕಿನಂತೆ! ಯಡಿಯೂರಪ್ಪ ಇನ್ನು ಮುಂದೆ ಕೇವಲ 'ಮುಖ್ಯಮಂತ್ರಿ' ಎಂಬ ಪದ
ಮುಂದೆ ಓದಿ
PTI
PTI
ಲವ್ ಜಿಹಾದಿಗಳನ್ನು ಹಿಡಿದುಕೊಡಿ ಪಾಠ ಕಲಿಸ್ತೇವೆ: ತೊಗಾಡಿಯಾ
ಬೆಳಗಾವಿ: ದೇಶದ ಯಾವುದೇ ಮೂಲೆಯಲ್ಲಿ ಶಾಲೆ, ಕಾಲೇಜಿನ ಸುತ್ತ 'ಲವ್ ಜಿಹಾದ್' ಎಂದು ಪೀಡಿಸುವವರು ಕಂಡುಬಂದರೆ ಅವರನ್ನು ಹಿಂದು ಕಾರ್ಯಕರ್ತರಿಗೆ ಹಿಡಿದುಕೊಡಿ, ತಕ್ಕ ಪಾಠ ಕಲಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಪ್ರವೀಣಭಾಯಿ ತೊಗಾಡಿಯಾ ಕರೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ ಸಮರಸತಾ ಭವನ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಖಂಡ ಭಾರತವನ್ನು ಹಿಂದೂ ಪ್ರಜಾ
• ತಿಕ್ಕಾಟ ಇದ್ದಲ್ಲಿ ಬೆಂಕಿ ಬರುತ್ತೆ-ಮಳೆ ತಂಪಾಗಿಸುತ್ತೆ: ಗೌಡ • ಸಿಎಂ ಜತೆ ಮಾತುಕತೆ ಪ್ರಶ್ನೆಯೇ ಇಲ್ಲ: ರೆಡ್ಡಿ
• ಲವ್ ಜಿಹಾದ್ ಹಿಂದೆ ಯಾವ ಸಂಘಟನೆ ಇದೆ? • ರಾಜ್ಯ ಬಿಜೆಪಿಗೂ ಜಾಡ್ಯ: ಪ್ರವಾಹದಲ್ಲಿ ಸಿಲುಕಿದ ಕಮಲ
• ರಾಜ್ಯರಾಜಕಾರಣದಲ್ಲಿ ಭಾರಿ ಬದಲಾವಣೆ: ಎಚ್‌ಡಿಕೆ • ಪಕ್ಷದಲ್ಲಿ ಕಾಲೆಳೆಯುವವರೇ ಹೆಚ್ಚಾಗಿದ್ದಾರೆ: ಡಿಕೆಶಿ