ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು (Latest Kannada News)
PTI
ರೆಡ್ಡಿ ಸಚಿವರನ್ನು ಕೈ ಬಿಡುವ ಕಾಲ ಬಂದಿಲ್ಲ: ಸಿಎಂ
ಬೆಂಗಳೂರು: ಅಕ್ರಮ ಗಣಿಗಾರಿಕೆ ಸಂಬಂಧ ಸುಪ್ರೀಂಕೋರ್ಟ್‌ನ ಸಮಿತಿ ನೀಡಿರುವ ವರದಿ ಬಗ್ಗೆ ತಮಗೆ ಮಾಹಿತಿ ಇಲ್ಲ, ಮಾಹಿತಿ ಬಂದ ನಂತರ ಈ ಬಗ್ಗೆ ಪ್ರತಿಕ್ರಿಯಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ರೆಡ್ಡಿ ಸಚಿವರನ್ನು ಸಂಪುಟದಿಂದ ಕೈಬಿಡುವ ಘಟ್ಟಕ್ಕೆ ಈ ಪ್ರಕರಣ ತಲುಪಿಲ್ಲ ಎಂದು ಹೇಳಿದರು. ಆಂಧ್ರ, ಕರ್ನಾಟಕ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಸಚಿವ ಜನಾರ್ದನ ರೆಡ್ಡಿ ನೇತೃತ್ವದ ಕಂಪನಿಯ ಗಣಿಗಾರಿಕೆಯನ್ನು ಬಂದ್ ಮಾಡುವಂತೆ ಸುಪ್ರೀಂಕೋರ್ಟ್‌ನ ಸಮಿತಿ ಶಿಫಾರಸು ಮಾಡಿರುವ ವರದಿಯ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಗೃಹ
WD
ಗೆದ್ದದ್ದು ಗಣಿಧಣಿ, ಸಿಎಂ ಅಲ್ಲ, ಸೋತದ್ದು ಬಿಜೆಪಿ!
ಎರಡು ವಾರಗಳಿಂದ ರಾಜ್ಯ ಬಿಜೆಪಿಯ ಮೇಲೆರಗಿದ್ದ ಗಣಿ ಪ್ರವಾಹದಲ್ಲಿ ಸಿಎಂ ಬದುಕು ಮೂರಾಬಟ್ಟೆಯಾಗಿ ಹೋಯಿತು - ಭಾರೀ ಪ್ರವಾಹದಿಂದ ಉತ್ತರ ಕರ್ನಾಟಕದ ಜನತೆಯ ಬದುಕಿನಂತೆ! ಯಡಿಯೂರಪ್ಪ ಇನ್ನು ಮುಂದೆ ಕೇವಲ 'ಮುಖ್ಯಮಂತ್ರಿ' ಎಂಬ ಪದ
ಮುಂದೆ ಓದಿ
PTI
PTI
ಲವ್ ಜಿಹಾದಿಗಳನ್ನು ಹಿಡಿದುಕೊಡಿ ಪಾಠ ಕಲಿಸ್ತೇವೆ: ತೊಗಾಡಿಯಾ
ಬೆಳಗಾವಿ: ದೇಶದ ಯಾವುದೇ ಮೂಲೆಯಲ್ಲಿ ಶಾಲೆ, ಕಾಲೇಜಿನ ಸುತ್ತ 'ಲವ್ ಜಿಹಾದ್' ಎಂದು ಪೀಡಿಸುವವರು ಕಂಡುಬಂದರೆ ಅವರನ್ನು ಹಿಂದು ಕಾರ್ಯಕರ್ತರಿಗೆ ಹಿಡಿದುಕೊಡಿ, ತಕ್ಕ ಪಾಠ ಕಲಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಪ್ರವೀಣಭಾಯಿ ತೊಗಾಡಿಯಾ ಕರೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ ಸಮರಸತಾ ಭವನ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಖಂಡ ಭಾರತವನ್ನು ಹಿಂದೂ ಪ್ರಜಾ
• ತಿಕ್ಕಾಟ ಇದ್ದಲ್ಲಿ ಬೆಂಕಿ ಬರುತ್ತೆ-ಮಳೆ ತಂಪಾಗಿಸುತ್ತೆ: ಗೌಡ • ಸಿಎಂ ಜತೆ ಮಾತುಕತೆ ಪ್ರಶ್ನೆಯೇ ಇಲ್ಲ: ರೆಡ್ಡಿ
• ಲವ್ ಜಿಹಾದ್ ಹಿಂದೆ ಯಾವ ಸಂಘಟನೆ ಇದೆ? • ರಾಜ್ಯ ಬಿಜೆಪಿಗೂ ಜಾಡ್ಯ: ಪ್ರವಾಹದಲ್ಲಿ ಸಿಲುಕಿದ ಕಮಲ
• ರಾಜ್ಯರಾಜಕಾರಣದಲ್ಲಿ ಭಾರಿ ಬದಲಾವಣೆ: ಎಚ್‌ಡಿಕೆ • ಪಕ್ಷದಲ್ಲಿ ಕಾಲೆಳೆಯುವವರೇ ಹೆಚ್ಚಾಗಿದ್ದಾರೆ: ಡಿಕೆಶಿ