ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎಲ್‌‌ಟಿಟಿಇ ವರಿಷ್ಠ ಪ್ರಭಾಕರನ್ ಕೇರಳಕ್ಕೆ ಪರಾರಿ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌‌ಟಿಟಿಇ ವರಿಷ್ಠ ಪ್ರಭಾಕರನ್ ಕೇರಳಕ್ಕೆ ಪರಾರಿ ?
ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಹಾಗೂ ಆತನ ಪ್ರಮುಖ ಬೆಂಬಲಿಗರು ಕೇರಳಕ್ಕೆ ಪರಾರಿಯಾಗುವ ಸಾಧ್ಯತೆ ಇರುವುದಾಗಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.

ಶ್ರೀಲಂಕಾದ ಸೇನಾ ಪಡೆ ತಮಿಳು ಬಂಡುಕೋರರ ಅಘೋಷಿತ ರಾಜಧಾನಿಯಾಗಿದ್ದ ಕಿಲಿನೊಚ್ಚಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ಬಳಿಕ, ಸೇನಾ ಕಾರ್ಯಾಚರಣೆ ಮುಂದುವರಿಸಿದೆ. ಇದೀಗ ಎಲ್‌ಟಿಟಿಇ ಬಲ ಕುಗ್ಗಿರುವ ಹಿನ್ನೆಲೆಯಲ್ಲಿ ತಮಿಳು ಟೈಗರ್‌ಗಳು ಪ್ರತಿರೋಧ ಒಡ್ಡಲು ಸಾಧ್ಯವಾಗದೆ ಪಲಾಯನಗೈಯುತ್ತಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.

ಏತನ್ಮಧ್ಯೆ ಎಲ್‌ಟಿಟಿಇ ವರಿಷ್ಠ ಪ್ರಭಾಕರನ್ ಕೇರಳಕ್ಕೆ ಪಲಾಯನಗೈಯುವ ಸಾಧ್ಯತೆ ಇರುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ್ದು, ನೌಕಾ ಹಾಗೂ ಕರಾವಳಿ ಪಡೆಗಳು ವಿಷೇಶ ನಿಗಾ ವಹಿಸುವಂತೆ ಸೂಚಿಸಿದೆ.

ಅಲ್ಲದೇ ಕೇರಳದ ಮೀನುಗಾರಿಕಾ ಬಂದರುಗಳ ಮೇಲೂ ತೀವ್ರ ನಿಗಾ ಇರಿಸಲು ಎಚ್ಚರಿಕೆ ನೀಡಲಾಗಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮೂಲಗಳು ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತಕ್ಕೆ ಭೇಟಿ ನೀಡಲು ತಯಾರು: ಐಎಸ್‌ಐ ವರಿಷ್ಠ
ಪ್ರಧಾನಿ ಸಿಂಗ್ ಅವರದ್ದು 'ದುರದೃಷ್ಟಕರ' ಹೇಳಿಕೆ: ಪಾಕ್
ಬಾಂಗ್ಲಾ ಪ್ರಧಾನಿಯಾಗಿ ಹಸೀನಾ ಪ್ರಮಾಣ ವಚನ ಸ್ವೀಕಾರ
ಉಗ್ರ ನಿಗ್ರಹ ಚರ್ಚೆ: ಜರ್ದಾರಿ ಅಫ್ಘಾನ್‌‌ಗೆ ಭೇಟಿ
ಭಾರತದ ಪುರಾವೆ ಒಪ್ಪಲು ಸಾಧ್ಯವಿಲ್ಲ: ಪಾಕಿಸ್ತಾನ
ಕಡಲ್ಗಳ್ಳರಿಂದ ಫ್ರಾನ್ಸ್ ಹಡಗು ಅಪಹರಣ