ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎಲ್‌ಟಿಟಿಇ ವಾಯುನೆಲೆ ಶ್ರೀಲಂಕಾ ವಶಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಟಿಟಿಇ ವಾಯುನೆಲೆ ಶ್ರೀಲಂಕಾ ವಶಕ್ಕೆ
ತಮಿಳು ಬಂಡುಕೋರರು ಮತ್ತು ಶ್ರೀಲಂಕಾ ಸೇನೆಯ ನಡುವೆ ನಡೆಯುತ್ತಿರುವ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಎಲ್‌ಟಿಟಿಇ ನಿಯಂತ್ರಣವಿರುವ ವಾಯುನೆಲೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಇದೀಗ ಒಂದೊಂದಾಗಿ ಸೇನೆ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದೆ.

ಇದರ ಮುಂದುವರಿದ ಅಂಗವಾಗಿ ಈರ್ನಮಡುವಿನಲ್ಲಿ ಇರುವ ಎಲ್‌ಟಿಟಿಇ ವಾಯು ಪಡೆ ಶ್ರೀಲಂಕಾ ಸರ್ಕಾರದ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿತ್ತು. ರಾಜಧಾನಿ ಕೊಲೊಂಬೋದ ಮೇಲೆಯೂ ಇಂತಹ ದಾಳಿಗಳು ನಡೆದಿದೆ.

ಕಿಲಿನೊಚ್ಚಿಯಿಂದ ಕೆಲವೇ ಕಿ.ಮೀ.ದೂರದಲ್ಲಿರುವ ಈರ್ನಮಡು ಮೇಲೆ ಶ್ರೀಲಂಕಾ ಯೋಧರು ಹಿಡಿತ ಸಾಧಿಸುವಷ್ಟರಲ್ಲಿ ಎಲ್‌ಟಿಟಿಇ ಬಂಡುಕೋರರು ಚೆಕ್ ರಾಷ್ಟ್ರ ನಿರ್ಮಿತ ವಿಮಾನಗಳನ್ನು ಬೇರೆಡೆ ಸ್ಥಳಾಂತರಿಸಿರುವುದಾಗಿ ಸೇನಾ ಮೂಲಗಲು ತಿಳಿಸಿವೆ.

ಕಳೆದ ಕೆಲವು ತಿಂಗಳಿನಿಲ್ಲಿ 4073 ತಮಿಳು ಬಂಡುಕೋರರನ್ನು ಹತ್ಯೆ ಮಾಡಿರುವುದಾಗಿ ಹೇಳಿದೆ. ಈ ಕದನದಲ್ಲಿ 3,447 ಯೋಧರನ್ನು ಕಳೆದುಕೊಂಡಿರುವುದಾಗಿ ವಿವರಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಶ್ಮೀರ ಬಗ್ಗೆ ಬರಾಕ್ ಹೇಳಿಕೆ ತಪ್ಪು: ವುಡ್ರೋ
ಎಲ್‌‌ಟಿಟಿಇ ವರಿಷ್ಠ ಪ್ರಭಾಕರನ್ ಕೇರಳಕ್ಕೆ ಪರಾರಿ ?
ಭಾರತಕ್ಕೆ ಭೇಟಿ ನೀಡಲು ತಯಾರಿದ್ದೆ: ಐಎಸ್‌ಐ ವರಿಷ್ಠ
ಪ್ರಧಾನಿ ಸಿಂಗ್ ಅವರದ್ದು 'ದುರದೃಷ್ಟಕರ' ಹೇಳಿಕೆ: ಪಾಕ್
ಬಾಂಗ್ಲಾ ಪ್ರಧಾನಿಯಾಗಿ ಹಸೀನಾ ಪ್ರಮಾಣ ವಚನ ಸ್ವೀಕಾರ
ಉಗ್ರ ನಿಗ್ರಹ ಚರ್ಚೆ: ಜರ್ದಾರಿ ಅಫ್ಘಾನ್‌‌ಗೆ ಭೇಟಿ