ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುಲಿಗೆ ಪ್ರಕರಣ : ಶಾಸಕ ಗಾವ್ಳಿ ಬಂಧನ
ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಪರಿವರ್ತಿತ ಶಾಸಕ ಅರುಣ್ ಗಾವ್ಳಿಯವರನ್ನು ಪೊಲೀಸರು ಬಂಧಿಸಿದ್ದು, ಗಾವ್ಳಿಯ ಕಿರಿಯ ಸಹೋದರ ವಿಜಯ್ ಆಹಿರ್ ಅವರನ್ನು ಕೂಡಾ ಮುಂಚಿತವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಶಾಸಕ ಅರುಣ್ ಗಾವ್ಳಿಯವರ ಪರವಾಗಿ ಸುಲಿಗೆ ನಡೆದಿರುವುದು ಖಚಿತವಾದ ಹಿನ್ನೆಲೆಯಲ್ಲಿ ಗಾವ್ಳಿಯವರನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ತಿಳಿಸಿದ್ದಾರೆ.

ಶಾಸಕ ಅರುಣ್ ಗಾವ್ಳಿ ಬೈಕುಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಅಖಿಲ್ ಭಾರತೀಯ ಸೇನಾ ಪಕ್ಷದ ಮುಖ್ಯಸ್ಥರಾಗಿದ್ದಾರೆ.

2005ರಲ್ಲಿ ನಗರದ ನಿವಾಸಿಯಾಗಿದ್ದ ಬಿಲ್ಡರ್‌ ಅವರನ್ನು ಸುಲಿಗೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 26ರಂದು ಪೊಲೀಸರು ವಿಜಯ್ ಆಹಿರ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.
ಮತ್ತಷ್ಟು
ಮುಂಬೈ: ಕಾಂಗ್ರೆಸ್ ಕಾರ್ಪೋರೇಟರ್ ಹತ್ಯೆ
ಹೊಸ ಕೃಷಿಸಾಲ ಮನ್ನಾ ಇಲ್ಲ: ಪವಾರ್
ಮಾಜಿ ರಾಜ್ಯಸಭಾ ಸದಸ್ಯೆ ಸರೋಜಿನಿ ಬಾಬರ್ ನಿಧನ
ಗವರ್ನರ್‌ ಹುದ್ದಗೆ ನಿವೃತ್ತ ಕಾರ್ಯದರ್ಶಿಗಳ ಲಾಬಿ
ಘಡ್ಕರಿ, ಮುಂಡೆಗೆ ಬಿಜೆಪಿಯ ತುರ್ತು ಸಮನ್ಸ್
ಬೆಲೆ ಎರಿಕೆ:ತೃಣಮೂಲದಿಂದ ಬಂಗಾಳ ಬಂದ್‌