ಚೆನ್ನೈ: ಮಂಗಳವಾರ 85 ಪೂರ್ಣಗೊಳಿಸಿದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರಿಗೆ ತಮಿಳುನಾಡಿನ ಹೋಟೆಲ್ ಮಾಲೀಕರು ಉಡುಗೊರೆ ನೀಡಿದ್ದಾರೆ. ಅದೇನು ಗೊತ್ತೇ? ಇಡ್ಲಿ, ದೋಸೆ, ಪೊಂಗಲ್ ಮುಂತಾದ ಖಾದ್ಯಗಳ ಬೆಲೆಯನ್ನು ಶೇ.10ರಿಂದ 15ರಷ್ಟು ಇಳಿಕೆ ಮಾಡುವ ಮೂಲಕ!