ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ನಾಯಿ' ಹೇಳಿಕೆಗೆ ವಿಕ್ಷಿಪ್ತ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ನಾಯಿ' ಹೇಳಿಕೆಗೆ ವಿಕ್ಷಿಪ್ತ ಪ್ರತಿಭಟನೆ
PTI
ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುಟುಂಬದ ವಿರುದ್ಧ 'ನಾಯಿಯು ಅತ್ತ ಇಣುಕುತ್ತಿರಲಿಲ್ಲ' ಎಂಬ ಹೇಳಿಕೆ ನೀಡಿದ ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಕ್ರಮವನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ ಬಗೆ ಇದು. ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಅವರ ಭಾವಚಿತ್ರವನ್ನು ನಾಯಿಯ ಕತ್ತಿಗೆ ನೇತುಹಾಕಿ ರಾಜಭವನದ ಮುಂದೆ ಘೋಷಣೆಗಳನ್ನು ಕೂಗಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಧ್ಯಮಗಳ ಮೇಲೆ ಅಚ್ಯುತಾನಂದನ್ ಗೂಬೆ
ಕೋಟ್ಯಂತರ ಜನತೆಯ ಜೀವಕ್ಕಿಲ್ಲಿ 'ಬೆಲೆ' ಕಮ್ಮಿ!
ಅಚ್ಯುತಾನಂದನ್ ಹೇಳಿಕೆಗೆ ಕಾರಟ್ ಕ್ಷಮೆ ಯಾಚನೆ
ಪಾಕ್ ವಿರುದ್ಧ ಸೇನಾಕಾರ್ಯಾಚರಣೆ ತಳ್ಳಿಹಾಕುವಂತಿಲ್ಲ: ಭಾರತ
ನಾನು ರಾಜಕಾರಣಿಗಳ ವಿರೋಧಿಯಲ್ಲ: ಉನ್ನಿಕೃಷ್ಣನ್
ಜನದಟ್ಟಣೆಯ ವೇಳೆ ದಾಳಿ ನಡೆಸಬಯಸಿದ್ದ ಉಗ್ರರು