ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜಕೀಯ ಅಖಾಡಕ್ಕೆ ಮುನ್ನಾಭಾಯಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಕೀಯ ಅಖಾಡಕ್ಕೆ ಮುನ್ನಾಭಾಯಿ
IFM
ಬಾಲಿವುಡ್ ಸಿನಿಮಾ ತಾರೆ ಸಂಜಯ್ ದತ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಅಖಾಡಕ್ಕೆ ಇಳಿಯಲಿದ್ದು, ಅವರು ಸಮಾಜವಾದಿ ಪಕ್ಷದ ಲಕ್ನೋ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

ಈ ವಿಚಾರವನ್ನು ಗುರವಾರ ಇಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಪ್ರಕಟಿಸಿದ್ದಾರೆ. ಒಂದು ವೇಳೆ ದತ್ ವಿರುದ್ಧ ಕ್ರಿಮಿನಲ್ ಕೇಸ್ ಇರುವ ಕಾರಣ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ ನೀಡದಿದ್ದರೆ ಪಕ್ಷವು ಚುನಾವಣಾ ಆಯೋಗ ಇಲ್ಲವೇ ಸುಪ್ರೀಂ ಕೋರ್ಟಿಗೆ ದೂರೊಯ್ಯಲಿದೆ ಎಂದು ಅವರು ಸಿಂಗ್ ಈ ಸಂದರ್ಭದಲ್ಲಿ ಹೇಳಿದರು.

"ನೀವು ನನಗೆ ಅಣ್ಣನಿದ್ದಂತೆ ಎಂದು ಸಂಜಯ್ ದತ್ ಹೇಲಿದ್ದಾರೆ. ತಾನೊಬ್ಬ ರಾಜಕಾರಣಿ ಅಲ್ಲದಿದ್ದರೂ, ನೀವೇನೇ ಹೇಳಿದರೂ ತಾನು ಮಾಡಲು ಸಿದ್ಧ ಎಂದು ದತ್ ಹೇಳಿದ್ದಾರೆ" ಎಂಬುದಾಗಿ ಸಿಂಗ್ ಈ ವರದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.

ಈ ಕ್ಷೇತ್ರದ ಹಾಲಿ ಸಂಸದ ಯಾರೆಂದರೆ, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಪಚುನಾವಣೆ: ಮುಖ್ಯಮಂತ್ರಿ ಶಿಬುಗೆ ಹೀನಾಯ ಸೋಲು
ರಾಮಲಿಂಗಾ ರಾಜು ಹೈದರಾಬಾದಿನಲ್ಲೇ ಇದ್ದಾರಂತೆ
ಉಗ್ರವಾದದ ಮೂಲಕ ಧ್ವಂಸಕ್ಕೆ ಅವಕಾಶ ನೀಡೆವು
ಒಬ್ಬ ವೈದ್ಯನ ತಯ್ಯಾರಿಗೆ ಎಐಐಎಂಎಸ್‌ನಿಂದ 1.7ಕೋ ವೆಚ್ಚ
ಪಟಾಪಟಾ ಹಾರೋ ಗಾಳಿಪಟಾ..
ಸತ್ಯಂ ಕಂಪ್ಯೂಟರ್ಸ್ ಸಂಸ್ಥಾಪಕನ ದುಬಾರಿ ಅಸತ್ಯ