ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಫ್ಜಲ್‌ನ ಹೆಕ್ಕಿ ತೆಗೆದು ಗಲ್ಲಿಗೇರಿಸಲು ಸಾಧ್ಯವಿಲ್ಲ: ಮೊಯ್ಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಫ್ಜಲ್‌ನ ಹೆಕ್ಕಿ ತೆಗೆದು ಗಲ್ಲಿಗೇರಿಸಲು ಸಾಧ್ಯವಿಲ್ಲ: ಮೊಯ್ಲಿ
MokshendraNRB
'ನೀವು ಅಪರಾಧಿಯನ್ನು ಹೆಕ್ಕಿ ತೆಗೆದು ಗಲ್ಲಿಗೇರಿಸುವುದು ಸಾಧ್ಯವಿಲ್ಲ. ಏಕೆಂದರೆ ಸುದೀರ್ಘ ಕಾಲದಿಂದ ಕ್ಷಮಾದಾನ ಅರ್ಜಿಗಳು ಬಾಕಿವುಳಿದಿವೆ 'ಎಂದು ಕಾನೂನು ಮತ್ತು ನ್ಯಾಯಸಚಿವ ಎಂ.ವೀರಪ್ಪ ಮೊಯ್ಲಿ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಸಂಸತ್ ದಾಳಿ ಪ್ರಕರಣದ ಆರೋಪಿ ಅಫ್ಜಲ್ ಗುರು ಮರಣದಂಡನೆ ವಿಳಂಬವಾಗುತ್ತಿದೆಯೆಂಬ ಕೂಗಿಗೆ ಪ್ರತಿಕ್ರಿಯಿಸಿದ ಮೊಯ್ಲಿ ಮೇಲಿನ ಉತ್ತರ ಕೊಟ್ಟಿದ್ದಾರೆ. ಸಂಸತ್ ದಾಳಿಯ ಕುರಿತ ತಪ್ಪಿತಸ್ಥ ಅಫ್ಜಲ್ ಗುರುವನ್ನು ಕೂಡಲೇ ಗಲ್ಲಿಗೇರಿಸಬೇಕೆಂದು ಪ್ರತಿಪಕ್ಷ ಆಗ್ರಹಿಸುತ್ತಿದೆ.

ಕಾನೂನಿನ ಆಡಳಿತವಿರುವ ಯಾವುದೇ ರಾಷ್ಟ್ರವು ಯಾವುದೇ ರಾಜಕೀಯ ಪಕ್ಷದ ವಿವೇಚನೆ ಮೇಲೆ ಅಪರಾಧಿಯನ್ನು ಗಲ್ಲಿಗೇರಿಸುವುದಿಲ್ಲ ಎಂದು ಹೇಳಿದ ಮೊಯ್ಲಿ, ಕ್ಷಮಾದಾನ ಅರ್ಜಿಗಳ ಶೀಘ್ರ ವಿಲೇವಾರಿಗೆ ವ್ಯವಸ್ಥೆಯೊಂದನ್ನು ರೂಪಿಸುವುದು ಅಗತ್ಯವಾಗಿದೆ ಎಂದು ನುಡಿದಿದ್ದಾರೆ. ಸುಮಾರು 28 ಕ್ಷಮಾದಾನ ಕೋರಿಕೆಯ ಅರ್ಜಿಗಳು ವಿಲೇವಾರಿಗಾಗಿ ಸುದೀರ್ಘಕಾಲದಿಂದ ಬಾಕಿವುಳಿದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರ‌್ಯಾಗಿಂಗ್ ನಿವಾರಿಸಿ: ರಾಜ್ಯಪಾಲರಿಗೆ ರಾಷ್ಟ್ರಪತಿ ಪತ್ರ
ಮಾಯಾ ಪ್ರತಿಮೆ ಮೇಲೆ ಬುಲ್‌ಡೋಜರ್: ಎಸ್ಪಿ ಎಚ್ಚರಿಕೆ
10ನೇ ತರಗತಿ: ಗುಜರಾತ್ ಸ್ವಾಗತ, ಎಡಕ್ಕೆ ಪಿತೂರಿ ಶಂಕೆ
ಕಂಧಮಾಲ್-ಚರ್ಚ್ ನಿರ್ಮಿಸಿ ಹೊಸ ಜೀವನ ಆರಂಭಿಸಿ: ಚಿದು
ತ.ನಾ. ಸದನದಲ್ಲಿ ಚೈತನ್ಯ ಮೂಡಿಸಿದ ವಯಾಗ್ರ!
ಬರಗಾಲದ ಬೇಗೆ ನಡುವೆ ಮುಂಬೈನಲ್ಲಿ ಮಳೆಯ ಸಿಂಚನ