ಭಾರತದಲ್ಲಿರುವ ಮೂರೇ ಮೂರು ಸೂರ್ಯ ದೇವಾಲಯಗಳ ಪೈಕಿ ಮೊಧೇರಾದ ಸೂರ್ಯ ದೇವಾಲಯವೂ ಒಂದು. ಇನ್ನೊಂದು ಒರಿಸ್ಸಾದ ಕೋನಾರ್ಕದ್ದಾದರೆ, ಮತ್ತೊಂದು ಜಮ್ಮುವಿನ ಮಾರ್ತಾಂಡ ಸೂರ್ಯ ದೇವಸ್ಥಾನ. ಆದರೆ ಮೊಧೇರಾದ ಸೂರ್ಯ ದೇವಸ್ಥಾನ ಶಿಲ್ಪಕಲೆಯ ಶ್ರೀಮಂತಿಕೆಗೊಂದು ದೃಶ್ಯಕಾವ್ಯ. ಈ ದೇವಸ್ಥಾನದ ರಚನೆ...
ಸಂಕ್ರಾಂತಿ ಹಬ್ಬವನ್ನು ಕೃಷಿ ಪ್ರಧಾನ ಹಬ್ಬವಾಗಿ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ರೈತರು ತಾವು ಬೆಳೆದ ಪೈರುಗಳನ್ನು ತೆಗೆಯುವ ಸಂದರ್ಭದಲ್ಲಿ ಸಂತಸ ಸಂಭ್ರಮ...
ಮಕರ ಸಂಕ್ರಾಂತಿಯನ್ನು ಭಾರತದಾದ್ಯಂತ ವಿವಿಧ ಹೆಸರುಗಳಲ್ಲಿ ಆಚರಿಸುತ್ತಾರೆ.ಉತ್ತರ ಭಾರತೀಯರು ಈ ದಿನ ಗಂಗೆಯಲ್ಲಿ ಮಿಂದು ಪಾವನರಾಗುತ್ತಾರೆ. ಚಳಿಗಾಲದಲ್ಲಿ ದೇಹವನ್ನು ಬಿಸಿಯಾಗಿಡುವಂತೆಯೂ ಈ ಹಬ್ಬದ ಆಹಾರ ವಿಧಾನಗಳು ನಡೆಯುತ್ತವೆ. ಹೆಚ್ಚಿನ ಶಕ್ತಿ ನೀಡುತ್ತದೆ.ಎಳ್ಳಿನ ಲಾಡು ತಯಾರಿಸಿ ಕಬ್ಬಿನ ಹಾಲು...