ಮುಖ್ಯ ಪುಟ >  ಧರ್ಮ
ಧಾರ್ಮಿಕ ಯಾತ್ರೆ
WD
 
ವಡೋದರ ಕಾಶಿ ವಿಶ್ವನಾಥ ಮಂದಿರ 
ಈ ಬಾರಿಯ ನಮ್ಮ ಧಾರ್ಮಿಕ ಯಾತ್ರೆ ಗುಜರಾತ್‌ನ ವಡೋದರದಲ್ಲಿರುವ ಕಾಶಿ ವಿಶ್ವನಾಥ ಮಂದಿರಕ್ಕೆ. ಸಯಾಜಿ ರಾವ್ ಗಾಯಕ್ವಾಡ್ ಆಡಳಿತಾವಧಿಯಲ್ಲಿ ಸುಮಾರು 120 ವರ್ಷಗಳ ಹಿಂದೆ ಈ ಐತಿಹಾಸಿಕ ಮಂದಿರವನ್ನು ನಿರ್ಮಿಸಲಾಯಿತು.
ಮುಂದೆ ಓದಿ  
ಹಿಂದೂಧರ್ಮ
ಕೃಷ್ಣಂ ವಂದೇ ಜಗದ್ಗುರುಂ...
ಶಬರಿಮಲೆ ಪುಣ್ಯ ಕ್ಷೇತ್ರದ ತೀರ್ಥಯಾತ್ರೆ
ತಿರುಪತಿಯಲ್ಲಿ ಸರ್ವ ಭೂಪಾಲ ವಾಹನೋತ್ಸವ 
ಪೂವಿಳಿ ಪೂವಿಳಿ ಪೊನ್ನೋಣ.....
ನರಕಾಸುರ ಭಂಜನ ಶ್ರೀ ಕೃಷ್ಣ
ಭೂತಾರಾಧನೆಯ ಬೀಡು: ಕಾಸರಗೋಡು
॥ ಕೃಷ್ಣಾಷ್ಟೋತ್ತರಶತನಾಮ ಸ್ತೋತ್ರಂ ॥
ಅಣ್ಣ ತಂಗಿಯರ ಭಾವ ಸಂಬಂಧದ ನಾಗಪಂಚಮಿ
 
ಮತ್ತಷ್ಟು
ಹಿಂದೂಧರ್ಮ
ಸಂಕ್ರಾಂತಿ ಹಬ್ಬವನ್ನು ಕೃಷಿ ಪ್ರಧಾನ ಹಬ್ಬವಾಗಿ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ರೈತರು ತಾವು ಬೆಳೆದ ಪೈರುಗಳನ್ನು ತೆಗೆಯುವ ಸಂದರ್ಭದಲ್ಲಿ ಸಂತಸ ಸಂಭ್ರಮ...
ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವುದನ್ನೇ...
ಹಿಂದೂಧರ್ಮ
WD
 
ಮಕರ ಪೊಂಗಲ್‌ ತಮಿಳರ ಸುಗ್ಗಿ ಹಬ್ಬ
ಮಕರ ಸಂಕ್ರಾಂತಿಯನ್ನು ಭಾರತದಾದ್ಯಂತ ವಿವಿಧ ಹೆಸರುಗಳಲ್ಲಿ ಆಚರಿಸುತ್ತಾರೆ.ಉತ್ತರ ಭಾರತೀಯರು ಈ ದಿನ ಗಂಗೆಯಲ್ಲಿ ಮಿಂದು ಪಾವನರಾಗುತ್ತಾರೆ. ಚಳಿಗಾಲದಲ್ಲಿ ದೇಹವನ್ನು ಬಿಸಿಯಾಗಿಡುವಂತೆಯೂ ಈ ಹಬ್ಬದ ಆಹಾರ ವಿಧಾನಗಳು ನಡೆಯುತ್ತವೆ. ಹೆಚ್ಚಿನ ಶಕ್ತಿ ನೀಡುತ್ತದೆ.ಎಳ್ಳಿನ ಲಾಡು ತಯಾರಿಸಿ ಕಬ್ಬಿನ ಹಾಲು...
ಸಂಕ್ರಾಂತಿ ಹಬ್ಬ
ಮಹಿಳೆಯರಿಂದ ಅಟ್ಟುಕಲ್ ದೇವಿಯ ದರ್ಶನ
ಆಚರಣೆಯಲ್ಲಿ ವ್ರತ ಹಾಗೂ ಉಪವಾಸಗಳು
ಭಕ್ತರ ಪ್ರೀತಿಯ ದೇವ - ಶ್ರೀ ಕೃಷ್ಣ
ಶನಿದೋಷನಿವಾರಣಾ ಸ್ತೋತ್ರ
ಧ್ಯಾನದಿಂದ ಮನೋಬಲ ವೃದ್ಧಿ