ಚಿತ್ತಗಾಂಗ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನ ಎರಡನೇ ದಿನವಾದ ಶನಿವಾರ ಮಳೆಯ ಕಾರಣ ಪಂದ್ಯ ವಿಳಂಬವಾಗಿ ಪ್ರಾರಂಭವಾಯಿತು.
ಪಂದ್ಯಾಟದಲ್ಲಿ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಶತಕ ಪೋರೈಸಲು ಸಾಧ್ಯವಾದರೂ, ಬಾಂಗ್ಲಾ ದೇಶವು ಶೀಘ್ರದಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಲು ಸಫಲವಾಯಿತು.
ತಂಡದ ನಾಯಕ ಹಾಗೂ ಸಮರ್ಥ ಬ್ಯಾಟ್ಸ್ಮನ್ ಆಗಿರುವ ಈ ಆಟಗಾರರು ಪೂರೈಸಿದ ಕೂಡಲೇ ಔಟ್ ಆಗಿ ಮೈದಾನದಿಂದ ಹೊರನಡೆಯಬೇಕಾಯಿತು.
ತೆಂಡೂಲ್ಕರ್ 101ರನ್,ಸೌರವ್ಗಂಗೂಲಿ ಅವರು 100ರನ್ ಪಡೆದರೆ ಕಲೆಹಾಕಿದರು.ಧೋನಿ ಅವರು ಪಂದ್ಯದ ಕೊನೆಯವರೆಗೂ ಇದ್ದು 36 ರನ್ ಪೂರೈಸಿದರು. ಕುಂಬ್ಲೆ ಅವರು ಒಂದು ರನ್ ಪಡೆದರು. ಪಂದ್ಯದ ಕೊನೆಯಲ್ಲಿ ಭಾರತವು ಆರು ವಿಕೆಟ್ ನಷ್ಟಕ್ಕೆ 384ರನ್ ಗಳಿಸಿತು.
|