ಚೆನ್ನೈ ಓಪನ್ ಟೆನಿಸ್ ಟೂರ್ನಮೆಂಟಿನ ಟಿಕೆಟ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಅವರಿಂದ 30,880 ರೂಪಾಯಿ ಹಣ ಹಾಗೂ 400ಕ್ಕಿಂತಲೂ ಹೆಚ್ಚು ಟಿಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ. ಎನ್. ಶಿವ, ವಿ. ಷಣ್ಮುಖಮ್, ಕೆ. ರಮೇಶ್ ಮತ್ತು ಎಸ್. ಶಿವಕುಮಾರ್ ಎಂಬವರು ಬಂಧಿತರು.
|