ಬೆಂಗಳೂರು : ಭೂಮಿ ಮೇಲೆ ಜನಿಸಿದ ಪ್ರತಿ ಜೀವಿ ಯಾವಾಗಾದರೂ ಒಮ್ಮೆ, ಯಾವುದೋ ಒಂದು ವಿಧದಲ್ಲಿ ಸಾಯಲೇಬೇಕು. ಮರಣ ಎನ್ನುವುದು ಹುಟ್ಟಿದ ಪ್ರತಿ ಜೀವಿಗೂ ಇರುತ್ತದೆ. ಅದು ಮನುಷ್ಯರಿಗಾದರೂ ಅಷ್ಟೇ, ಇತರೆ ಜೀವಿಗಳಿಗಾದರೂ ಅಷ್ಟೇ, ಹುಟ್ಟಿದ ಮೇಲೆ ಸಾಯಲೇಬೇಕು. ಮನುಷ್ಯರು ತಾವು ಮಾಡುವ ಕೆಲಸಗಳನ್ನು ಅವಲಂಭಿಸಿ ಕರ್ಮದ ಪ್ರಕಾರ ಹೇಗೆ ಸಾಯುತ್ತಾರೆ ಎಂಬುದನ್ನು ಗರುಡ ಪುರಾಣ ಹೇಳುತ್ತದೆ. ಅದರ ಬಗ್ಗೆ ಈಗ ತಿಳಿದುಕೊಳ್ಳೋಣ..