ಬೆಂಗಳೂರು : ಕೆಲವರಿಗೆ ಯಾವುದೇ ಕೆಲಸಗಳನ್ನು ಮಾಡಿದರೂ ಅದನ್ನು ಅರ್ಧದಲ್ಲೇ ಬಿಡುವ ಅಭ್ಯಾಸವಿರುತ್ತದೆ. ಆದರೆ ಗರುಡ ಪುರಾಣದ ಪ್ರಕಾರ ಈ ಮೂರು ಕೆಲಸಗಳನ್ನು ಅರ್ಧದಲ್ಲೇ ಬಿಟ್ಟು ಬರಬಾರದಂತೆ. ಇದರಿಂದ ಅನಾಹುತ ಸಂಭವಿಸುತ್ತದೆಯಂತೆ.