ಬೆಂಗಳೂರು : ಅನ್ನವನ್ನು ಪರಬ್ರಹ್ಮ ಸ್ವರೂಪ ಎನ್ನುತ್ತಾರೆ. ನಮ್ಮ ಹಸಿವನ್ನು ನೀಗಿಸುವ ಅನ್ನ ದೇವರ ಸಮಾನ. ಅಕಸ್ಮಾತ್ ನಾವು ಅನ್ನವನ್ನು ಕಾಲಿನಿಂದ ತುಳಿದರೆ, ನಮಸ್ಕರಿಸುತ್ತೇವೆ. ಆದರೆ, ಊಟ ಮಾಡಿದ ನಂತರ ನಮಗೆ ಗೊತ್ತಿಲ್ಲದಂತೆ ಮಾಡುವ ತಪ್ಪುಗಳು ನಮಗೆ ದರಿದ್ರವನ್ನುಂಟುಮಾಡುತ್ತವೆ. ಆ ತಪ್ಪುಗಳು ಯಾವುವೆಂದು ಮೊದಲು ತಿಳಿಕೊಂಡು ಸರಿಪಡಿಸಿಕೊಳ್ಳಿ.