ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ರೀತಿಯಲ್ಲಿ ಇನ್ನೊಬ್ಬರ ಋಣದಲ್ಲಿರುತ್ತಾರೆ. ಆದರೆ ನಂತರ ಅವರ ಋಣವನ್ನು ತೀರಿಸಲು ಆಗದೆ ಒದ್ದಾಡುತ್ತಿರುತ್ತಾರೆ. ಅಂತವರು ಚಿಂತೆ ಮಾಡದೇ ಈ ನಿಯಮಗಳನ್ನು ಅನುಸರಿಸಿದರೆ ಋಣದಿಂದ ಮುಕ್ತರಾಗಬಹುದು.