Normal 0 false false false EN-US X-NONE X-NONE ಬೆಂಗಳೂರು : ಲಕ್ಷ್ಮೀದೇವಿ ತಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಅಂತವರು ಮನೆಯ ಕಸ ಗುಡಿಸುವಾಗ ಈ ಒಂದು ಮಂತ್ರವನ್ನು ಹೇಳಿ. ಪೊರಕೆಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ ಎಂದು ಹೇಳುತ್ತಾರೆ. ಆದಕಾರಣ ಪೊರಕೆ ಹಿಡಿದು ಮನೆ ಗುಡಿಸುವಾಗ ಪ್ರತಿಯೊಬ್ಬ ಮಹಿಳೆಯು ಪ್ರತಿದಿನ ಈ ಮಂತ್ರ ಪಠಿಸಿ ಶ್ರೀಂ ಶಿವಾಯೈ ನಮಃ . ಇದರಿಂದ ಲಕ್ಷ್ಮೀದೇವಿ ಪ್ರಸನ್ನಳಾಗಿ