ಬೆಂಗಳೂರು : ಶಿವನಿಗೆ ಅನೇಕ ರೂಪಗಳಿವೆ. ಅದರಲ್ಲಿ ದಕ್ಷಿಣಾಮೂರ್ತಿಯ ಸ್ವರೂಪವು ಒಂದು. ದಕ್ಷಿಣಾಮೂರ್ತಿ ಜ್ಞಾನವನ್ನು, ಅರಿವನ್ನು ಮೂಡಿಸುವ ಪರಮ ಗುರು ಎನ್ನುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ದಕ್ಷಿಣಾಮೂರ್ತಿಯನ್ನು ಈ ಮಂತ್ರದಿಂದ ಪೂಜಿಸಬೇಕು.