ಬೆಂಗಳೂರು : ಮನುಷ್ಯನಿಗೆ ಕಷ್ಟಗಳು ಬರುವುದು ಸಹಜ. ಆದರೆ ಅಮವಾಸ್ಯೆ ಹಾಗೂ ಹುಣ್ಣಿಮೆ ದಿನಗಳಂದು ಈ ವಸ್ತುಗಳನ್ನು ಮನೆಯಿಂದ ಹೊರಗೆ ನೀಡಿದರೆ ಮಾತ್ರ ನಿಮಗೆ ಕಷ್ಟದ ಮೇಲೆ ಕಷ್ಟದ ಮಳೆ ಸುರಿಯುವುದು ಖಂಡಿತ. ಆದಕಾರಣ ಅದು ಏನೇಂಬುದನ್ನು ಮೊದಲು ತಿಳಿದುಕೊಳ್ಳಿ.