ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರದಲ್ಲಿಯೇ ಮನೆಯನ್ನು ನಿರ್ಮಿಸಿದರೆ ಅದರಿಂದ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸುತ್ತದೆ. ಹಾಗಾಗಿ ವಾಸ್ತು ಪ್ರಕಾರ ಊಟದ ಟೇಬಲ್ ಹಾಗೂ ಮೆಟ್ಟಿಲುಗಳನ್ನು ಇದರಿಂದ ನಿರ್ಮಿಸಿದರೆ ಉತ್ತಮ ಎಂದು ಪರಿಗಣಿಸಲಾಗಿದೆ.