ಬೆಂಗಳೂರು : ಕೆಲವರ ಜಾತಕದಲ್ಲಿ ದೋಷವಿರುತ್ತದೆ. ಇದರಿಂದ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಗುರುಗ್ರಹ ದೋಷವಿದ್ದರೆ ನೀವು ಏನೇ ಒಳ್ಳೆಯ ಕೆಲಸಕ್ಕೆ ಮುಂದಾದರೂ ಯಶಸ್ಸು ಲಭಿಸುವುದಿಲ್ಲ. ಈ ಗುರುಗ್ರಹ ದೋಷ ನಿವಾರಣೆಗೆ ಈ ಚಿಕ್ಕ ಕೆಲಸ ಮಾಡಿ.