ಬೆಂಗಳೂರು : ಇಂದು ಗುರುವಾರದಂದು ಪಾಪವಿಮೋಚನಿ ಏಕಾದಶಿ ಇರುವುದರಿಂದ ಇಂದು ನಿಮ್ಮ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿದರೆ ನಿಮ್ಮ ಜನ್ಮ ಜನ್ಮದ ಪಾಪ ಕಳೆದು ಅದೃಷ್ಟ ಹುಡುಕಿಕೊಂಡು ಬರುತ್ತದೆ.