ಬೆಂಗಳೂರು : ಆರ್ಥಿಕ ಅಭಿವೃದ್ಧಿಹೊಂದಲು, ಸಾಲಬಬಾಧೆಯಿಂದ ದೂರವಾಗಲು, ವ್ಯಾಪಾರದಲ್ಲಿ ಲಾಭಗಳಿಸಬೇಕೆಂದರೆ, ಅಮ್ಮನವರ ಅನುಗ್ರಹ ಪಡೆಯಬೇಕು. ಅದಕ್ಕಾಗಿ ಗೋದಿ ಹಿಟ್ಟಿನಿಂದ ಈ ಪರಿಹಾರವನ್ನು ಮಾಡಿ.