ಬೆಂಗಳೂರು : ಆರ್ಥಿಕ ಅಭಿವೃದ್ಧಿಹೊಂದಲು, ಸಾಲಬಬಾಧೆಯಿಂದ ದೂರವಾಗಲು, ವ್ಯಾಪಾರದಲ್ಲಿ ಲಾಭಗಳಿಸಬೇಕೆಂದರೆ, ಅಮ್ಮನವರ ಅನುಗ್ರಹ ಪಡೆಯಬೇಕು. ಅದಕ್ಕಾಗಿ ಗೋದಿ ಹಿಟ್ಟಿನಿಂದ ಈ ಪರಿಹಾರವನ್ನು ಮಾಡಿ. ಬೆಳಿಗ್ಗೆ ಬೇಗ ಎದ್ದು ಸ್ನಾನಾಧಿಗಳನ್ನು ಮುಗಿಸಿ, ದೇವರ ಮನೆಗೆ ತೆರಳಿ 5 ಬತ್ತಿಯಿಂದ ತುಪ್ಪದ ದೀಪಾರಾಧನೆ ಮಾಡಿ ಗೋದಿಹಿಟ್ಟಿನಿಂದ 108 ಸಣ್ಣ ಸಣ್ಣ ಉಂಡೆಗಳನ್ನು ಮಾಡಬೇಕು. ಅದನ್ನು ಬಳಿ ಹೂವಿನಿಂದ ಅಲಂಕಾರ ಮಾಡಿ ಬಳಿಕ ಒಂದೊಂದು ಉಂಡೆಗಳನ್ನು ನಿಮ್ಮ ಎದೆಯ ಬಳಿಯಿಟ್ಟುಕೊಂಡು ಓಂ ರೀಂ ನಮಃ