ಬೆಂಗಳೂರು : ಮನುಷ್ಯನ ಜೀವನದಲ್ಲಿ ಹಣಕಾಸಿನ ಸಮಸ್ಯೆ ಸರ್ವೇಸಾಮಾನ್ಯ. ಎಷ್ಟೇ ದುಡಿದರೂ ಹಣ ಉಳಿತಾಯ ಮಾಡೋಕಾಗಲ್ಲ, ಸಾಲವನ್ನು ತೀರಿಸೋಕೆ ಆಗುವುದಿಲ್ಲ ಎನ್ನುವವರು ಶಿವನ ತಲೆಯ ಸ್ವರೂಪವಾದ ತೆಂಗಿನಕಾಯಿಯಿಂದ ಹೀಗೆ ಮಾಡಿ.