ಬೆಂಗಳೂರು : ಮನುಷ್ಯ ಉದ್ಯೋಗದ ವಿಷಯದಲ್ಲಿ, ಕುಟುಂಬದ ವಿಚಾರ, ಹಣಕಾಸಿನ ವಿಷಯದಲ್ಲಿ ಸಮಸ್ಯೆ ಎದುರಾದರೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ಇದರಿಂದ ಕೆಲವರು, ಮನೆಬಿಟ್ಟು ಹೋಗುಬಹುದು, ಕೆಲವೊಮ್ಮೆ ಆತ್ಮಹತ್ಯೆ ಕೂಡ ಮಾಡಿಕೊಳ್ಳುವ ಸಂಭವಿರುತ್ತದೆ. ಆದ್ದರಿಂದ ಈ ಒಂದು ಯಂತ್ರವನ್ನು ಬಳಸಿ ಮಾನಸಿಕ ಖಿನ್ನತೆ ದೂರವಾಗಿಸಬಹುದು.