ಬೆಂಗಳೂರು : ದೇವಸ್ಥಾನಕ್ಕೆ ಹೋದಾಗ ಎಲ್ಲರೂ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಆದರೆ ಈ ಪ್ರದಕ್ಷಿಣೆಯನ್ನು ಯಾವ ಸಮಯದಲ್ಲಿ ಎಷ್ಟು ಬಾರಿ ಹಾಕಿದರೆ ಏನು ಫಲ ದೊರೆಯುತ್ತದೆ ಎಂಬುದನ್ನು ತಿಳಿದು ಅದರಂತೆ ಪ್ರದಕ್ಷಿಣೆ ಹಾಕಿ, ಇದರಿಂದ ನಿಮ್ಮ ಕೋರಿಕೆ ಈಡೇರುತ್ತದೆ.