ಬೆಂಗಳೂರು : ಯಾವುದೇ ಕಾರ್ಯವನ್ನು ಪ್ರಾರಂಭಿಸುವ ಮೊದಲು ವಿಘ್ನಗಳು ಎದುರಾಗದಿರಲಿ ಎಂದು ವಿಘ್ನ ವಿನಾಶಕ ಗಣೇಶ್ ನನ್ನು ಪೂಜಿಸುತ್ತಾರೆ. ಹಾಗೇ ಗಣೇಶನನ್ನು14 ರೂಪಗಳಲ್ಲಿ ಪೂಜಿಸಲಾಗುತ್ತದೆ. ಒಂದೊಂದು ರೂಪವನ್ನು ಪೂಜಿಸಿದರೆ ಬೇರೆ ಬೇರೆ ಫಲ ದೊರಕುತ್ತದೆಯಂತೆ.