ಬೆಂಗಳೂರು : ಹಿಂದೂಗಳಿಗೆ ದೀಪ ಅತ್ಯಂತ ಪವಿತ್ರವಾದದ್ದು. ಹಾಗಾಗಿ ಯಾವುದೇ ಶುಭಕಾರ್ಯ ಆರಂಭಿಸುವುದಕ್ಕೂ ಮುನ್ನ ದೀಪಾರಾಧನೆಯೊಂದಿಗೆ ಆರಂಭಿಸುತ್ತಾರೆ. ಅಲ್ಲದೇ ಹಿಂದೂಗಳಲ್ಲಿ ಯಾರಾದರೂ ಮೃತಪಟ್ಟರೆ ತಲೆ ಬಳಿ ದೀಪವನ್ನು ಬೆಳಗುತ್ತಾರೆ. ಅಷ್ಟೇ ಅಲ್ಲ ಆ ದೀಪ ನಂದಿ ಹೋಗದಂತೆ ಎಚ್ಚರದಿಂದ ನೋಡಿಕೊಳ್ಳುತ್ತಾರೆ. ಅಷ್ಟೆಲ್ಲಾ ಶಕ್ತಿ ಇರುವ ದೀಪವನ್ನು ಮೃತಪಟ್ಟವರ ತಲೆ ಬಳಿ ಯಾಕೆ ಇಡುತ್ತಾರೆ ಗೊತ್ತಾ