ಬೆಂಗಳೂರು : ಸಾಮಾನ್ಯವಾಗಿ ಯಾವುದೇ ದೇವಸ್ಥಾನಕ್ಕೆ ಹೋದರೂ ದೇವರ ಪ್ರಸಾದವೆಂದು ಕುಂಕುಮವನ್ನು ನೀಡುತ್ತಾರೆ. ಆದರೆ ಶ್ರೀ ಗುರುರಾಯರ ಸನ್ನಿಧಾನಕ್ಕೆ ಹೋದಾಗ ಮಂತ್ರಾಕ್ಷತೆ ಕೊಡುತ್ತಾರೆ. ಇದರ ಹಿಂದೆ ಒಂದು ಕತೆಯಿದೆ, ಪವಾಡವಿದೆ.