ಬೆಂಗಳೂರು : ಶ್ರಾವಣ ಮಾಸ ಆರಂಭವಾಗಿದ್ದು, ಈ ವೇಳೆ ಮಹಾವಿಷ್ಣುವಿನ ಹೆಸರು ಹೇಳಿ ಯಾವುದೇ ಕೆಲಸ ಮಾಡಿದರೂ ಒಂದು ಸಫಲವಾಗುತ್ತದೆ. ಹಾಗೇ ಶ್ರಾವಣ ಮಾಸದಲ್ಲಿ ಈ ಗಿಡ ಮನೆಯಲ್ಲಿ ನೆಟ್ಟರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.