ಬೆಂಗಳೂರು : ಮನೆಯಲ್ಲಿ ಏನೇ ಮಾಡಿದರೂ ಮಂಗಳವಾಗುತ್ತಿದೆ, ಮಂಗಳ ಕಾರ್ಯವೇ ನಡೆಯುತ್ತಿಲ್ಲ. ಮನೆಯ ಯಜಮಾನ ಯಾವಾಗಲೂ ಸಿಡುಕುತ್ತಿದ್ದು, ತಮ್ಮ ಮೇಲೆ ಒಲವು ತೋರಿಸುತ್ತಿಲ್ಲ ಹೀಗೆ ಈ ರೀತಿ ಸಮಸ್ಯೆ ಎದುರಿಸುತ್ತಿರುವ ಗೃಹಿಣಿಯರು ಶುಕ್ರವಾರದಂದು ಈ ಕೆಲಸವೊಂದನ್ನು ಮಾಡಿ.