ಬೆಂಗಳೂರು : ನಾವು ಹುಟ್ಟಿದ ರಾಶಿಯಿಂದ ನಮಗೆ ಅದೃಷ್ಟ ಒಲಿದು ಬರುತ್ತದೆ. ಹಾಗಾಗಿ ಮಕರ ರಾಶಿಯವರು ಶಿವರಾತ್ರಿಯಂದು ಈ ಕೆಲಸ ಮಾಡಿದರೆ ಶಿವನ ಅನುಗ್ರಹದಿಂದ ಅದೃಷ್ಟ ಪ್ರಾಪ್ತಿಯಾಗುತ್ತದೆ. ಮಕರ ರಾಶಿಯರಿಗೆ 6 ಗ್ರಹಗಳು ಒಂದೇ ಜಾಗದಲ್ಲಿ ಸಂಯೋಗವಾಗಿದೆ. ಇದರಿಂದ ಮನುಷ್ಯನ ಮೇಲೆ ಉತ್ತಮ ಬದಲಾವಣೆಯಾಗುತ್ತದೆ. ಇವರಿಗೆ ಬ್ಯಬಹಾರದಲ್ಲಿ ಲಾಭವಾಗಲಿದೆ. ಕೋರ್ಟ್ ಕಚೇರಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಇವರು ಶಿರಾತ್ರಿಯಂದು ಶಿವನಿಗೆ ಬಿಲ್ವಪತ್ರೆ, ಶುದ್ಧ ಬಸ್ಮ ಅರ್ಪಿಸಿ ಇಡೀ ದಿನ ಶಿವನ