ಬೆಂಗಳೂರು : ಕನಸುಗಳು ಭವಿಷ್ಯದಲ್ಲಿ ಆಗುವುದನ್ನು ತಿಳಿಸುತ್ತದೆ ಎಂದು ಹೇಳುತ್ತಾರೆ. ಆದರೆ ಈ 5 ಕನಸುಗಳು ಬಿದ್ದರೆ ಅಪ್ಪಿತಪ್ಪಿಯೂ ಯಾರಿಗೆ ಹೇಳಬೇಡಿ. ಯಾಕೆಂದರೆ ಇದರ ಫಲ ನಿಮಗೆ ದೊರೆಯುವುದಿಲ್ಲ. *ಕನಸಿನಲ್ಲಿ ದೇವರು ಬಂದರೆ ಮನೆಯವರಿಗೆಲ್ಲರಿಗೂ ಹೇಳಬೇಡಿ. ಇದರಿಂದ ಅದರಿಂದಾಗುವ ಒಳ್ಳೆಯ ಫಲ ಸಿಗುವುದಿಲ್ಲ.* ತೀರ್ಥಸ್ಥಳಗಳು ಕನಸಿನಲ್ಲಿ ಬಂದರೆ ಅದನ್ನು ಬೇರೆಯವರಿಗೆ ಹೇಳಬೇಡಿ. ಇದರಿಂದ ಒಳ್ಳೆಯದಾಗುವುದಿಲ್ಲ.*ಹರಿಯುವ ನದಿಯ ಕನಸು ಬಿದ್ದರೆ ಇದು ತುಂಬಾ ಒಳ್ಳೆಯದು. ಆದರೆ ಇದನ್ನು ಬೇರೆಯವರಿಗೆ ಹೇಳಿದರೆ ಅದರ