ಬೆಂಗಳೂರು : ಈಗಾಗಲೇ ನವರಾತ್ರಿ ಆರಂಭವಾಗಿದ್ದು, ಯಾವುದೇ ಶುಭ ಕಾರ್ಯ ಮಾಡಲು ಇದು ಪ್ರಶಸ್ತವಾದ ದಿನ ಎನ್ನಲಾಗಿದೆ. ಆದಕಾರಣ ಈ ನವರಾತ್ರಿಯ ವೇಳೆ ಬೆಳಿಗ್ಗೆ ಈ ವಸ್ತುಗಳು ನಿಮ್ಮ ಕಣ್ಣಿಗೆ ಬಿದ್ದರೆ ನಿಮಗೆ ಅದೃಷ್ಟ ಒಲಿದುಬರುತ್ತದೆ.