ಬೆಂಗಳೂರು : ಗಣೇಶ ಚತುರ್ಥಿಯಂದು ಮಕ್ಕಳು, ಮಹಿಳೆಯರು, ಪುರುಷರು ಬಣ್ಣ ಬಣ್ಣ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ. ಆದರೆ ಮಹಿಳೆಯರು ಪೂಜೆಯ ವೇಳೆ ಈ ಬಣ್ಣದ ಸೀರೆ ಧರಿಸಿದರೆ ಗೌರಿ ಗಣೇಶನ ಅನುಗ್ರಹ ದೊರೆಯುತ್ತದೆ.