ಬೆಂಗಳೂರು : ಮನುಷ್ಯನ ಹುಟ್ಟು- ಸಾವು ನಿಶ್ಚಯವಾಗಿರುತ್ತದೆ. ಆದ್ರೆ ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ತನ್ನ ಕರ್ಮಗಳಿಂದಾಗಿ ಆಯಸ್ಸನ್ನು ಹೆಚ್ಚು ಹಾಗೂ ಕಡಿಮೆ ಮಾಡಿಕೊಳ್ಳಬಹುದು. ಶಾಸ್ತ್ರಗಳ ಪ್ರಕಾರ ಕೆಲವು ಕೆಲಸಗಳನ್ನು ಮಾಡುವುದರಿಂದ ಆಯಸ್ಸು ಕಡಿಮೆಯಾಗುತ್ತದೆಯಂತೆ. *ಮಹಾಭಾರತದ ಪ್ರಕಾರ ತಿನ್ನುವ ವೇಳೆ ಓದಬಾರದು. ಹಾಗೆ ಮಾಡಿದ್ರೆ ಯಮರಾಜ ಆಯಸ್ಸನ್ನು ಕಡಿಮೆ ಮಾಡುತ್ತಾನಂತೆ. ಹಾಗಾಗಿ ಯಾವುದೇ ಕಾರಣಕ್ಕೂ ತಿನ್ನುವಾಗ ಪುಸ್ತಕ ಮುಟ್ಟಬೇಡಿ. *ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಕಾಲು ಹಾಕಿ