ಬೆಂಗಳೂರು : ಮನುಷ್ಯರೆಂದ ಮೇಲೆ ಒಂದು ವಿಚಾರವನ್ನು ಒಬ್ಬರು ಇನ್ನೊಬ್ಬರ ಜೊತೆ ಹಂಚಿಕೊಳ್ಳುತ್ತಾರೆ. ಆದರೆ ಶುಕ್ರಾಚಾರ್ಯರು ಬರೆದಿರುವ ಶುಕ್ರ ನೀತಿಯ ಪ್ರಕಾರ ಜೀವನದಲ್ಲಿ ಕೆಲವು ವಿಷಯಗಳನ್ನ ನಮ್ಮಲ್ಲೇ ಇಟ್ಕೋಬೇಕಂತೆ, ಬೇರೆಯವರಿಗೆ ಹೇಳಬಾರದಂತೆ. ಅದು ಯಾವುವು ಎಂಬುದು ಇಲ್ಲಿದೆ ನೋಡಿ.