ಬೆಂಗಳೂರು : ಮನುಷ್ಯರೆಂದ ಮೇಲೆ ಒಂದು ವಿಚಾರವನ್ನು ಒಬ್ಬರು ಇನ್ನೊಬ್ಬರ ಜೊತೆ ಹಂಚಿಕೊಳ್ಳುತ್ತಾರೆ. ಆದರೆ ಶುಕ್ರಾಚಾರ್ಯರು ಬರೆದಿರುವ ಶುಕ್ರ ನೀತಿಯ ಪ್ರಕಾರ ಜೀವನದಲ್ಲಿ ಕೆಲವು ವಿಷಯಗಳನ್ನ ನಮ್ಮಲ್ಲೇ ಇಟ್ಕೋಬೇಕಂತೆ, ಬೇರೆಯವರಿಗೆ ಹೇಳಬಾರದಂತೆ. ಅದು ಯಾವುವು ಎಂಬುದು ಇಲ್ಲಿದೆ ನೋಡಿ. *ನಿಮಗೆ ತಿಳಿದಿರುವ ಪೂಜೆ ರಹಸ್ಯ ಮಂತ್ರಗಳನ್ನ ಹೊಂದಿದ್ದರೆ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ನೀವು ಎಲ್ಲರ ಮುಂದೆ ಹೇಳಿದರೆ , ನಿಮ್ಮ ಇಚ್ಛೆಗೆ ಪೂರ್ಣ ಫಲ ದೊರೆಯುವುದಿಲ್ಲ. * ನಿಮ್ಮ