ಬೆಂಗಳೂರು : ಹೆಣ್ಣಿನ ಜನ್ಮ ಸಾರ್ಥಕತೆ ಪಡೆದುಕೊಳ್ಳುವುದು ಆಕೆ ತಾಯಿಯಾದಾಗ ಎಂದು ಹಿರಿಯರು ಹೇಳುತ್ತಾರೆ. ಆದರೆ ಅದೆಷ್ಟೋ ಮಂದಿ ತಾಯಿತನದ ಸುಖ ಕಾಣದೆ ದುಃಖಿಸುತ್ತಿದ್ದಾರೆ. ಅಂತವರು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ.