ಬೆಂಗಳೂರು: ಗೋಮಾತೆಯಲ್ಲಿ ಮುಕೋಟಿ ದೇವತೆಗಳು ವಾಸವಾಗಗಿರುತ್ತಾರೆ ಎಂದ ಹೇಳುತ್ತಾರೆ. ಹಾಗೇ ಲಕ್ಷ್ಮೀದೇವಿಯು ಗೋಮಾತೆಯಲ್ಲಿ ಸ್ಥರವಾಗಿ ವಾಸಿಸುತ್ತಾಳೆ. ಆದ್ದರಿಂದ ಈ ಗೋಮಾತೆಯ ವಿಗ್ರಹವನ್ನು ಬಳಸಿ ಆರ್ಥಿಕ ಸಮಸ್ಯೆಯಿಂದ ಹೊರಬರಬಹುದು.