ಬೆಂಗಳೂರು : ಕೆಲವರ ವಾಹನಗಳಿಗೆ ಯಾವುದೇ ರೀತಿಯ ಪೂಜೆ ಮಾಡಿಸಿದ್ದರೂ ಕೂಡ ಆ ವಾಹನ ಪದೇ ಪದೇ ಅಪಘಾತಕ್ಕೀಡಾಗುತ್ತದೆ ಎಂದಾದರೆ ಆ ವಾಹನಕ್ಕೆ ಈ ಯಂತ್ರವನ್ನು ಕಟ್ಟಿ. ಇದರಿಂದ ದೋಷ ಪರಿಹಾರವಾಗಿ ಅಪಘಾತವಾಗುವುದು ನಿಲ್ಲುತ್ತದೆ. ಸಾಮಾನ್ಯವಾಗಿ ವ್ಯಕ್ತಿಯ ಜಾತಕದಲ್ಲಿ ಕುಜ ದೋಷವಿದ್ದರೆ ಈ ರೀತಿ ವಾಹನ ಅಪಘಾತ ಸಂಭವಿಸುತ್ತಿರುತ್ತದೆ. ಆದರೆ ಜಾತಕದಲ್ಲಿ ಕುಜ ದೋಷವಿರದಿದ್ದರೂ ನಿಮ್ಮ ವಾಹನ ಅಪಘಾತವಾಗುತ್ತಿದ್ದರೆ ಅಂತವರು ದುರ್ಗಾದೇವಸ್ಥಾನದಲ್ಲಿ ಗಂಧಗೀಯ ಅಂಗಡಿಯಲ್ಲಿ ಕಪ್ಪಗಿನ ನೂಲು ದಾರವನ್ನು ತೆಗೆದುಕೊಂಡು