ಬೆಂಗಳೂರು : ಪ್ರತಿಯೊಬ್ಬರು ಜೀವನ ನಡೆಸಲು ಹಣ ಬೇಕೇಬೇಕು. ಕೆಲವರು ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರೂ ಅದು ಅವರ ಕೈಯಲ್ಲಿ ಉಳಿಯುವುದಿಲ್ಲ. ಅಂತವರ ಕೈಯಲ್ಲಿ ಹಣ ಉಳಿಯಬೇಕೆಂದರೆ ಅವರ ಮನೆಯಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮೀ ಸದಾ ನೆಲೆಸಿರಬೇಕು. ಲಕ್ಷ್ಮೀ ಮನೆಯಲ್ಲಿ ನೆಲೆಸಲು ಪ್ರತಿದಿನ ಗ್ರಹಿಣಿ ಅಡುಗೆ ಮಾಡುವ ಮುಂಚೆ ಈ ಕೆಲಸ ಮಾಡಲೇಬೇಕು.